MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಅಕ್ಟೋಬರ್ 5, 2012

ಎಲ್ಲರೂ ಮಹಾತ್ಮಾ ರಾಗದಿರಲೂ ಕಾರಣವೇನು ?

ಎಲ್ಲರೂ ಮಹಾತ್ಮಾ  ರಾಗದಿರಲೂ ಕಾರಣವೇನು ?
ನಾನು ಬಹಳ ದಿನದಿಂದಲೂ ಬಹಳ  ಯೋಚಿಸುತ್ತಿದ್ದೆ ,  ನಾವು ಶಾಲಾ - ಕಾಲೇಜು ಗಳಲ್ಲಿ ದೊಡ್ಡ ದೊಡ್ಡ ಸಭೆ ಸಮಾರಂಭ ಗಳಲ್ಲಿ ಮಹಾತ್ಮರ ಬಗ್ಗೆ , ಅವರ ಜೇವನ ಕ್ರಮದ ಬಗ್ಗೆ , ಅವರು ನಡೆದು ಬಂದ ದಾರಿಯ ಬಗ್ಗೆ  , ಅವರ ಪ್ರಾಮಾಣಿಕತೆಯ ಬಗ್ಗೆ ಹೇಳುತ್ತೇವೆ ,  ಆದರೆ ಹೆಚ್ಚಿನ ಜನರು ಮಹಾತ್ಮ ರಾಗದಿರಲೂ ಮುಖ್ಯ ಕಾರಣ ಅದರಲ್ಲೂ ನೈಜ ಕಾರಣ ನನಗೆ ಹೊಳೆದಿದೆ .  "ಹಲಾವಾರು ಮಹಾತ್ಮರು (ಹುತಾತ್ಮರು ) ಸಜೀವ ದಹನಕ್ಕೆ ಒಳಗಾದವರೆ !",

    ರಾಷ್ಟ್ರಪಿತ ಮಹಾತ್ಮ ಗಾಂಧೀ ನಾತ ರಾಮ್ ಗೂಡ್ಸ್ ರವರ ಗುಂಡಿಗೆ ಬಲಿಯಾದರು !,  ಇಂದಿರಾ  ಗಾಂಧೀ ಮಾನವ ಹತ್ಯೆ ಬಾಂಬ್ಗೆ ಬಲಿಯಾದರು .  ರಾಜೀವ ಗಾಂಧೀ ಅವರು ಮಾನವ ಹತ್ಯೆ ಬಾಂಬ್ ಗೆ ಬಲಿಯಾದರು !,   ಈ ಎಲ್ಲಾ ಕಾರಣ ಗಳ ಹಿಂದೆ ಶಾಂತಿ ವಾದ ಅಡಗಿದೆ .


ಹಾಗೆಯೇ ಮಾನ್ಯ ಯಡಿಯೂರಪ್ಪ ಒಂದೆಡೆ ಹೇಳಿದ್ದಾರೆ "ಆಕ್ರಮಣ ಮಾಡುವುದು ಗೊತ್ತು .  ಆಪತ್ತಿನಿಂದ ಪಾರಾಗುವುದು ಗೊತ್ತು "!.  ಅಂದರೆ ಇದೆಲ್ಲ ಒಬ್ಬ ಇಂದೋ , ನಿನ್ನೆಯೋ ಹುಟ್ಟಿದ , ಲೋಕ ಪರಿಜ್ಞಾನ ವಿಲ್ಲದ ವ್ಯಕ್ತಿಗಳು ಹೇಳಿದ್ದರೆ ನಾವು ಅನುಮಾನ ಪಡಬಹುದು ,  ಆದರೆ ಇವರ ಜೀವಮಾನ ವಿಡಿ ಸಮಾಜ ಸೇವೆಗಾಗಿಯೇ ಸವೆದವರು. 
        ಅಂದರೆ ಇದಕ್ಕೆಲ್ಲ ಪರಿಹಾರ ವೇನು  ? ಎಲ್ಲಿಂದ ಪ್ರಾರಂಭ ವಾಗಬೇಕು ? ಪರಿವರ್ತನೆ ? . ಇದಕ್ಕೆ ನಮ್ಮ ನಿಮ್ಮೆಲ್ಲರ ನೆಚ್ಚಿನ ಮದರ್ ತೆರೇಸಾ ಸ್ಪಷ್ಟವಾಗಿ ಹೇಳಿದ್ದಾರೆ ." ಅವರವರ ಮನೆ ಮುಂದೆ ಸ್ವಚ್ಹ ಮಾಡಿಕೊಂಡರೆ ಇಡಿ ವಿಶ್ವವೇ ಸ್ವಚ್ಹ ವಾಗುತ್ತದೆ ".
      ಅಂದರೆ ಇದರ ಅರ್ಥ ನಮಗೆ ನಾವು ಪ್ರಾಮಾಣಿಕರಾಗಿ ಇರಬೇಕು ಎಂದರ್ಥ ವಲ್ಲವೇ !
ಆತ್ಮಿಯರೇ ಈ ಲೇಖನಕ್ಕೆ ಸಂಭದಪಟ್ಟ ನಿಮ್ಮ ಅಭಿಪ್ರಾಯ ,ಅನಿಸಿಕೆ ,ಟೀಕೆ ,ಟಿಪ್ಪಣಿ  ನಮಗೆ ಬರೆದು ಕಳುಹಿಸಿ .

ಪ್ರೀತಿ ಹಾಗೂ ವಿಶ್ವಾಸಗಳೊಂದಿಗೆ 

ನಿಮ್ಮೊಂದಿಗೆ ನಿಮ್ಮ ನೆಟ್ ನಾಗ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ