ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.
ಸ್ನೇಹಿತರೆ ಈಗ ನಾನು ಹೇಳುವುದು ನನ್ನ ಬದುಕಿನ ತಿರುವಿನ ಬಗ್ಗೆ. ಮೊದಲು ನಾನು ಹೇಗೆ ಸಫಲನಾದೆ ಎನ್ನುವ ಬಗ್ಗೆ. ನನಗೆ ಮೊದಲು ಸಲಹೆ ಮಾಡುತ್ತಿದ್ದವರು ನನ್ನ ಹಿತ ಶತ್ರುಗಳೇ ಆಗಿದ್ದರು. ಬೇಕಾದರೆ ನಿಮ್ಮ ಬದುಕಿನ ಹಿಂದೆ ಒಮ್ಮೆ ಇಣುಕಿನೋಡಿ ! ಆ ಕೆಲಸ ಮಾಡಬೇಡ ಅದರಲ್ಲಿ ಬೇರೆಯವರು ವಿಫಲರಾಗಿದ್ದಾರೆ. ಈ ಕೆಲಸ ಮಾಡಬೇಡ ಅದರಲ್ಲಿ ಅವರು ವಿಫಲರಾಗಿದ್ದಾರೆ. ಎಂದು ಹೇಳುವವರು ನಮ್ಮ ನಡುವೆ ಇದ್ದ ಆತ್ಮೀಯ ಬಂಧುಗಳೇ , ಸ್ನೇಹಿತರೆ ಆಗಿದ್ದರು ಕೂಡ . ಅವರ ಮಾತುಗಳು ನನ್ನ ಒಂದು ಸಂಶೋಧನೆಗೆ ಜೀವನವನ್ನು ಮುನ್ನೆಡೆಸುವ ಹಾಡಿಗೆ ಅಡೆತಡೆ ಗಳನ್ನೂ ಉಂಟುಮಾಡುತ್ತಿದ್ದವು. ಹಾಗಾಗಿ ಮೊದಲು ಅವರೆಲ್ಲರಿಂದ ದೂರವಾಗುತ್ತಾ ಹೋದೆ. ಯಾವಾಗಲೂ ನಾನು ವ್ಯಕ್ತಿ ವಿಕಾಸನ ಪುಸ್ತಕ ,ಧಾರ್ಮಿಕ ಪುಸ್ತಕ , ಜೀವನ ಚರಿತ್ರೆ ಹಾಗೂ google ಸರ್ಚ್ ನಲ್ಲಿ ಕೆಲವು ನನ್ನ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಾ ಹೋದೆ. ಯಾರೂ ಕೂಡ ಜೀವನದಲ್ಲಿ ಮುಂದೆ ಬಂದವರು ಯಾವ ವಿಷಯವನ್ನು ನೆಟ್ ನಲ್ಲಿ ಮುಚ್ಚಿಟ್ಟಿಲ್ಲ! ಎಲ್ಲವನ್ನು ಮನಬಿಚ್ಚಿ ಹೇಳಿದ್ದಾರೆ , ಬರೆದಿದ್ದಾರೆ. ಅವೆಲ್ಲವನ್ನು ಉಪಯೋಗಿಸಿ ಕೊಳ್ಳುತ್ತಾ ಹೋದೆ . ಮಹಾತ್ಮಾ ಗಾಂಧೀಜಿ ಯವರ ಆತ್ಮಕತನ, ಜಗತ್ತಿನ ಅತಿ ದೊಡ್ಡ ಕಾರ್ ಉತ್ಪಾದಕ ಹೆನ್ರಿ ಪೋರ್ಡ್ ಆತ್ಮ ಚರಿತ್ರೆ , ಹೆಚ್ .ಡಿ.ದೇವೇಗೌಡ ರವರ ಆತ್ಮ ಚರಿತ್ರೆ, ಜಗತ್ತಿನ ಹೆಸರು ವಾಸಿಯಾದ ಸೋನಿ ಕಂಪನಿ ಬೆಳೆದು ಬಂದ ಬಗ್ಗೆ , ಬಿಲ್ ಗೇಟ್ಸ್ ಹೇಗೆ ಜೀವನದಲ್ಲಿ ಸಫಲರಾದ ಬಗ್ಗೆ, ಅಬ್ದುಲ್ ಕಲಾಂ , ರವಿ ಬೆಳೆಗೆರೆ ಯ ಖಾಸ್ ಭಾತ್, ಚಿಂತೆ ಬಿಡಿ ಹೊಸ ಬದುಕು ಆರಂಭಿಸಿ . ಹೀಗೆ ಹತ್ತಾರು ಪುಸ್ತಕಗಳು ನನ್ನ ಸಂಗಾತಿಗಳಾದವು.! ಅವರು ನಡೆದು ಬಂದ ದಾರಿ ನಾವು ನಡೆಯುತ್ತಿರುವ ದಾರಿಯನ್ತೆಯೇ ಜಟಿಲ ವಾಗಿದ್ದವು. ಅದರಲ್ಲೂ ಮೊಹಮದ್ ಪೈಗಂಬರ್ ಹಾಗೂ ಡಾಕ್ಟರ್ ಬಿ .ಆರ್ , ಅಂಬೇಡ್ಕರ್ ಜೀವನ ಚರಿತ್ರೆ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಹವು. ಈ ಎಲ್ಲ ನಿಟ್ಟಿನಲ್ಲಿ ನಾನು ನನ್ನ ಗೆಳೆಯರಿಂದ, ಬಂಧುಗಳಿಂದ ,ದೂರ ದರ್ಶನ ಮಾಧ್ಯಮದಿಂದ, ಪತ್ರಿಕೆಗಳಿಂದ , ಸಿನೆಮಾದಿಂದ , ಸಭೆ ಸಮಾರಂಭಗಳಿಂದ ದೂರವಾಗುತ್ತ ನನ್ನ ದಿನದ ಇಪ್ಪತ್ತ ನಾಲ್ಕು ದಿನಗಳನ್ನು ಬಿಜಿ ಯಾಗಿ ಕಳೆಯುವುದು ಕಲಿತೆ.
ಪೆರಾರಿ ಮಾರಿದ ಪಕೀರ ಓದಿ ಯಾದ ಮೇಲೆ ನನ್ನ ಬದುಕನ್ನು ಸೂರ್ಯ ಉದಯ ವಾಗುವುದರಿಂದ ಪ್ರಾರಂಭಮಾಡಿ ಸೂರ್ಯ ಮುಳುಗುವುದರೊಂದಿಗೆ ಮುಗಿಸುವುದು ಕಲಿತೆ. ಮೊಬೇಲ್ ಫೋನ್ ನನಗೆ ಇಷ್ಟ ಬಂದರೆ ಬಳಸುವುದು . ಕರೆ ಗಳನ್ನೂ ಸ್ವೀಕರಿಸುವುದು ಇಷ್ಟವಿಲ್ಲದಿದ್ದರೆ ಬಿಡುವುದು ಮಾಡಿದೆ. ಈಗ ಬೆಳಗ್ಗೆ ನಾಲ್ಕೂವರೆ ಗಂಟೆಗೆ ನನ್ನ ಏಳುವಿಕೆಯಿಂದ , ಹಲ್ಲುಜ್ಜುವುದು , ದಿನಾಲೂ ಮೈಗೆ ಎಣ್ಣೆ ಹಚ್ಚಿ ಸ್ನಾನ ಮಾಡುವುದು. ದಿನಾಲು ಮುಖ ಚೌರ ಮಾಡಿಕೊಳ್ಳುವುದು. ಶುಭ್ರ ವಾದ ಬಟ್ಟೆ ಧರಿಸುವುದು. ಅತೀ ಕಡಿಮೆ ಮಾತನಾಡುವುದು. ಕೆಲಸ ಜಾಸ್ತಿ ಮಾಡುವುದು. ಹೀಗೆ ಜೀವನವನ್ನು ಒಂದು ಲಯಕ್ಕೆ ತರುತ್ತಾ ಹೋದೆ . ಜೀವನದಲ್ಲಿ ಮೇಲೆ ಮೇಲೆ ಸಫಲತೆ ಯಡೆಗೆ ಸಾಗಲಾರಮ್ಭಿಸಿದೆ.
ನೀವೂ ನನ್ನಂತೆ ಮಾಡಿ ನೋಡಿ ಜೀವನ ವಿರುವುದು ದುಡಿಯಲಿಕ್ಕೆ ಸಾಧನೆ ಮಾಡಲಿಕ್ಕೆ . ಆದನ್ನು ಮಾಡದಿದ್ದರೆ ಇದ್ದು ಸತ್ತ ಹಾಗೆ. ನಮ್ಮ ನಡುವೆ ಇರುವವರು ನಮ್ಮ ಹಿತ ಶತ್ರುಗಳು . ನಿಮ್ಮ ಮನೆಗೆ ಒಂದು ಓಟ್ ಕೊಡಿ ಎಂದು ಕೇಳಲು ಬರುತ್ತಾರೆ. ಅವರು ಗೆದ್ದು ಮಂತ್ರಿ ಆದಾಗ ನಿಮ್ಮ ಎದುರಿಗೆ ಇರುತ್ತಾರೆಯೇ. ? ಯೋಚಿಸಿ
ನಿಮ್ಮ ವಿಡಿಯೋ ಹಾಗೂ ನಿಮ್ಮ ಅವಕಾಸ ಕೆಳಗಿದೆ ತಡಮಾಡ ಬೇಡಿ ಉಪಯೋಗಿಸಿಕೊಳ್ಳಿ ಗೆಳೆಯರೇ.ಗೆಳತಿಯರೆ.
http://sunnaturalflash.magneticsponsoringonline.com/
http://sunnaturalflash.magneticsponsoringonline.com/letter_1.php
ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com
ಭಾನುವಾರ, ಸೆಪ್ಟೆಂಬರ್ 26, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ