MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಏಪ್ರಿಲ್ 22, 2011

ಮಳೆಯ ಬಗ್ಗೆ ಒಂದೆರಡು ಮಾತು

ಮಳೆಯ ಬಗ್ಗೆ ಒಂದೆರಡು ಮಾತು 
   ನನ್ನ ದೂರದ ಸ್ನೇಹಿತ ಒಬ್ಬ ಮಳೆಯ ಬಗ್ಗೆ ಒಂದೆರಡು ಮಾತು ನಿನ್ನ ನೆಟ್ ನಾಗದಲ್ಲಿ ಬರೆ ಎಂದು ಇ-ಮೇಲ್ ಕಳುಹಿಸಿದ್ದಾನೆ.  ನನಗೆ ಅರೆ ಮಲೆನಾಡಿನಲ್ಲಿ ಬೆಳೆದವನಿಗೆ ಈ ಮಳೆ ಹೊಸದೇನಲ್ಲ!.  ಬೆಂಗಳೂರಿನಂಥ ಬಾರೀ ನಗರಗಳಲ್ಲಿ ನೀರಿಗಾಗಿ ಹಾಹಾಕಾರ ಪ್ರಾರಂಭವಾಗಿದೆ.  ಹಾಗೆಯೇ ಅರ್ಜಿ , ಗ್ರಾಹಕರ ಸೇವಾ ಕೇಂದ್ರ,  ಕಂಪ್ಲೇಂಟ್ ಇವೆಲ್ಲ ತಲೆ ನೋವಿನವು ,  ಕಾರ್ಯಕ್ಕೆ ಬಾರದವು ಎಂದು ತಿಳಿದ ಸಾರ್ವಜನಿಕರು ಜಲಮಂಡಳಿಯ ಅಧಿಕಾರಿಗಳನ್ನು ನೇರ ನೇರ ತರಾಟೆಗೆ ತೆಗೆದುಕೊಳ್ಳುವುದು .  ಮಾಧ್ಯಮ ದವರ ಎದುರಿಗೆ ಯೋಗ್ಯ ಹಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುವಂತೆ ಮಾಡುವುದು ಮಾಡುತ್ತಿದ್ದಾರೆ.   ಒಂದೆರಡು ಜನರಿಗೆ ಒಂದೆರಡು ಕಡೆ ಒದೆಗಳು ಬಿದ್ದುದ್ದರಿಂದ ,  ಅಧಿಕಾರಿಗಳೆಲ್ಲರೂ ದೇವರಲ್ಲಿ ಮೊರೆ ಹೋಗಿರಬೇಕು .:" ಓ ದೇವರೇ , ನಮಗೆ ಇಡೀ ಬೆಂಗಳೂರು ನಗರಕ್ಕೆ ಎಲ್ಲ ಏರಿಯಾಕ್ಕೆ ನೀರು ಸರಬರಾಜು ಮಾಡುವಷ್ಟು ನೀರು ದೊರಕಿಸು.  ಇಲ್ಲವಾದರೆ ನಮಗೂ ಒದೆ ಗಳನ್ನೂ ಸಾರ್ವಜನಿಕರು ಹೇಳದೆ ಕೇಳದೆ ತಿನ್ನಲಾರದಷ್ಟು ಕೊಡುತ್ತಾರೆ .  ಹಾಗಾಗಿ ದೇವರು ಇವರ ಪ್ರಾರ್ಥನೆಯನ್ನು ಈಡೇರಿಸಿ ಕೊಟ್ಟಿರಬೇಕು.
ವಂದನೆಗಳೊಂದಿಗೆ 

ಎ.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೇತಿಗಾರ






 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ