ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.
ಹಣಖಾಸು ಭದ್ರತೆ
ಯಾವುದೇ ಒಬ್ಬ ವ್ಯಕ್ತಿ ಸಮಾಜದಲ್ಲಿ ಉತ್ತಮ ರೀತಿ ಜೀವನ ನಡೆಸಬೇಕಾದರೆ ಹಣಕಾಸು ಮುಖ್ಯ. ಸಸ್ಯಗಳು ಗಾಳಿ ,ನೀರು, ಗೊಬ್ಬರ ಮುಂತಾದವುಗಳಿಲ್ಲದೆ ಹೇಗೆ ಜೀವಿಸಲಾರವೋ ಹಾಗೆ ಮನುಷ್ಯನ ಜೀವನವು ಹಣವಿಲ್ಲದೆ ಸಾಗಲಾರದು. ಹಣವಿಲ್ಲದಿದ್ದವ ಹೆಣಕ್ಕಿಂತಲೂ ಕಡೆ ಎನ್ನುವ ಹಾಗೆ ! . ಮನುಷ್ಯ ಹಣವಿಲ್ಲದಿದ್ದರೆ ಅವನಿಗೆ ಬೆಲೆಯೇ ಇಲ್ಲ. ತನ್ನ ಸಂಭಂದಿಕರಿಂದ ಹಿಡಿದೂ ಸ್ನೇಹಿತರ ವರೆಗೂ ಯಾರೂ ಬೆಲೆಕೊಟ್ಟು ಮಾತನಾಡಿಸುವುದಿಲ್ಲ. ಹಾಗಾಗಿ ಹಣಖಾಸಿನ ಭದ್ರತೆ ಎನ್ನುವುದು ಮನುಷ್ಯನ ಜೀವನದಲ್ಲಿ ತುಂಬಾ ಅವಶ್ಯಕ. ಮನುಷ್ಯನ ಕಷ್ಟದ ಕಾಲದಲ್ಲಿ ಹಣಖಾಸು ತುಂಬಾ ಸಹಾಯ ಮಾಡುತ್ತದೆ.
ನಿಮ್ಮ ಮತ್ತು ನಿಮ್ಮ ಕುಟುಂಬಕ್ಕಾಗಿ ಸಮಯ
ಯಾವುದೇ ಒಬ್ಬ ವ್ಯಕ್ತಿ ಆತ ಸರಕಾರೀ ನೌಕರ ನಾಗಿರಬಹುದು ಖಾಸಗೀ ನೌಕರ ನಾಗಿರಬಹುದು . ಜವಾನ ನಾಗಿರ ಬಹುದು , ದಿವಾನ ನಾಗಿರ ಬಹುದು. ಮಗು ವಾಗಿರಬಹುದು. ವಯಸ್ಕನಾಗಿರಬಹುದು .ವಯೋವ್ರುದ್ದನಾಗಿರಬಹುದು.ಹೆಣ್ಣಾಗಿರಬಹುದು ,ಗಂಡಾಗಿರಬಹುದು ಎಲ್ಲರಿಗೂ ದೇವರು ಕೊಟ್ಟಿರುವುದು ಕೇವಲ ಇಪ್ಪತ್ತನಾಲ್ಕು ಗಂಟೆ ಮಾತ್ರ . ಈ ಇಪ್ಪತ್ತು ನಾಲ್ಕು ಗಂಟೆಗಳಲ್ಲಿ ಕೆಲಸಕ್ಕೆ ಎಷ್ಟು ಗಂಟೆ ,ಓಡಾಟಕ್ಕೆ ಎಷ್ಟು ಗಂಟೆ, ನಿದ್ದೆಗೆ ಎಷ್ಟು ಗಂಟೆ , ನಮ್ಮ ಕುಟುಂಬದವರ ಜತೆಗೆ ಎಷ್ಟು ಗಂಟೆ, ಸ್ನೇಹಿತರ ಜತೆಗೆ ಎಷ್ಟು ಗಂಟೆ , ನಮ್ಮ ವಯಕ್ತಿಕ ಕಾರ್ಯ ಗಳಿಗೆ ಎಷ್ಟು ಗಂಟೆ. ಹೀಗೆ ಯೋಚಿಸಿದರೆ ನಾವು ಇಂದು ನಮ್ಮ ಹಾಗೂ ನಮ್ಮ ಕುಟುಂಬದವರ ಜತೆಗೆ ಕಾಲ ಕಳೆಯುವುದು ತುಂಬಾ ಕಡಿಮೆ ವೇಳೆಯೇ. ನಾವು ಯಾವುದೇ ಒಂದು ಕೆಲಸದಲ್ಲಿದ್ದರೂ ದೂರಿನಿಂದ ಬಂದ ಸಂಬಂದಿಕರ ಜತೆಗೆ ಕಳೆಯುವ ಸಮಯದ ಪ್ರಾಮುಖ್ಯತೆಗಿಂತ ನಮ್ಮ ಕೆಲಸಕ್ಕೆ ಹೆಚ್ಚಿನ ಮಹತ್ವ ಕೊಡುತ್ತೇವೆ. ಕಾರಣ ಕೆಲಸ ಕ್ಕೆ ಎಲ್ಲಿ ತೊಂದರೆ ಆಗುತ್ತದೆ ಎಂಬ ಭಯ. ನಾವೂ ಪೂರ್ಣ ಕೆಲಸದ ಮೇಲೆ ಅವಲಂಭಿತರಾಗಿರುವುದೇ ಕಾರಣ. ಹಾಗಾದರೆ ನಾವೂ ನಮ್ಮ ಹಾಗೂ ನಮ್ಮ ಕುಟುಂಬದವರ ಜತೆಗೆ ಹೆಚ್ಚು ಕಾಲ ಕಳೆಯುವಂತೆ ಮಾಡಿಕೊಳ್ಳಬೇಕು.
ನಿಮ್ಮ ವಿಡಿಯೋ ಹಾಗೂ ಅವಕಾಸ
http://sunnaturalflash.trafficformula2.com/
http://sunnaturalflash.trafficformula2.com/letter.php
ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com
ಶುಕ್ರವಾರ, ಅಕ್ಟೋಬರ್ 1, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ