ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.
ಸ್ನೇಹಿತರೆ ನಾವು ಈ ಹಿಂದೆ ಉದ್ಯೋಗದಲ್ಲಿ ಹಾಗೂ ಸಣ್ಣ ಪುಟ್ಟ ವ್ಯವಹಾರದಲ್ಲಿ ನಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಧ್ಯವಿಲ್ಲ ವೆಂದು ತಿಳಿದಿದ್ದೇವೆ. ಈಗ ಬೇರೆ ಎಲ್ಲಿದೆ ಅವಕಾಸ ಎಂದು ನೀವು ಚಿಂತಿಸುತ್ತಿರಬಹುದು. ಅದುವೇ ನೆಟ್ ವರ್ಕ್ ಮಾರ್ಕೆಟಿಂಗ್ ಅಥವಾ ನೇರ ಮಾರುಕಟ್ಟೆ,
ಸ್ನೇಹಿತರೆ ನಿಮಗೆ ಯಾವುದಾದರೂ ವಸ್ತು ಬೇಕಾದರೆ ನೀವು ಎಲ್ಲಿಗೆ ಹೋಗುತ್ತೀರಿ ? ಅಂಗಡಿಗೆ ಅಲ್ಲವೇ ? ಅಂಗಡಿಯವರು ಯಾರಾದರು ನಿಮಗೆ ತಯಾರು ಮಾಡಿ ಕೊಡುತ್ತಾರೆಯೇ ? ಇಲ್ಲ ತಾನೇ ?. ಕೆಲವು ಅಂಗಡಿಯವರಿಗೆ ಅವರು ಮಾರುವ ವಸ್ತುಗಳು , ಕೆಲವು ಗ್ರಾಹಕರಿಗೆ ಅವರು ಉಪಯೋಗಿಸುವ ವಸ್ತುಗಳು ಎಲ್ಲಿ ತಯಾರಾಗುತ್ತವೆ ? ಅ ಕಂಪನಿ ಎಲ್ಲಿದೆ ಎನ್ನುವ ಬಗ್ಗೆಯೇ ಗೊತ್ತಿರುವುದಿಲ್ಲ.!. ಕಾರಣ ; ಅವರು ಕೊಳ್ಳುವ ವಸ್ತುಗಳು , ಅಥವಾ ಅವರು ಮಾರುವ ವಸ್ತುಗಳು ನೇರವಾಗಿ ಅವರಿಗೆ ಬಂದಿರುವುದಿಲ್ಲ. ಅದು ಕಂಪನಿ ಯಿಂದ ಉತ್ಪಾದನೆಯಾಗಿ , ಬಿಡುಗಡೆ ದಾರರಿಂದ ಮಾರುಕಟ್ಟೆಗೆ ಬಿಡುಗಡೆಯಾಗಿ, ಹಾಗೆಯೇ ಏಜೆನ್ಸಿ ಮೂಲಕ ಆಯಾ ರಾಜ್ಯ,ಜಿಲ್ಲೆ, ತಾಲೂಕು ಹೀಗೆ ಮಧ್ಯವರ್ತಿಗಳ ಮೂಲಕ ಜಸ್ಟ್ ಕೈಯಿಂದ ಪಾಸಾಗಿ ಬಂದಿರುತ್ತದೆ. ಈ ರೀತಿ ಕೈಯಿಂದ ಕೈಯಿಗೆ ಪಾಸಾಗಿ ಬರುವಾಗ ಒಂದು ವಸ್ತುವಿನ ಬೆಲೆ ಜಾಸ್ತಿ ಯಾಗುತ್ತದೆ ಅಲ್ಲವೇ ? ಈ ಮಧ್ಯವರ್ತಿಗಳು ಅವರು ಕೊಡುವ ವಸ್ತುವಿನ ಗುಣಮಟ್ಟವನ್ನು ಬದಲಾಯಿಸಿಕೊಡುತ್ತಾರೆಯೇ?. ಇಲ್ಲ ! ಕೇವಲ ಕೈಯಿಂದ ಕೈಯಿಗೆ ಪಾಸಾಗಿರುವುದಕ್ಕೆ ಸ್ವಲ್ಪ ಪರ್ಶೆಂಟ್ ಹಣವನ್ನು ತೆಗೆದುಕೊಳ್ಳುತ್ತಾರೆ.. ಇದರಿಂದ ಇವರು ಶ್ರೀಮಂತರಾಗುತ್ತಾರೆ . ಆದರೆ ಅಂತಿಮ ಗ್ರಾಹಕ ಮಾತ್ರ ಇವರು ಬಳಸುವ ವಸ್ತುಗಳನ್ನು ಉಪಯೋಗಿಸಿಕೊಂಡು ಬಾಡಿಗೆ ಮನೆಯಲ್ಲಿ, ಕಂತು ಕಟ್ಟುವ ಬೈಕ್,ಕಾರು, ಇತರೆ ವಸ್ತುಗಳನ್ನು ತೆಗೆದುಕೊಳ್ಳುತ್ತಾ ಬೇಸರದಿಂದ ಜೀವನ ನಡೆಸುತ್ತಿರುತ್ತಾರೆ . ಈ ಮಧ್ಯವರ್ತಿಗಳು ದುಡ್ಡು ತಿನ್ನುವುದರಲ್ಲಿ ಚಿಕ್ಕ ಮೀನು ಎಂದೇ ಹೇಳಬಹುದು. ! ಇದಕ್ಕಿಂತ ದೊಡ್ಡ ತಿಮಿಂಗಿಲಗಳಿವೆ ಮುಂದೆ ನೋಡೋಣ.
೧. ದಿನದ ಯಾವುದೇ ವೇಳೆಯಲ್ಲಿ ನಿಮ್ಮ ಅವಕಾಶದ ವಿಡಿಯೋ ಗಳನ್ನೂ ವೀಕ್ಷಿಸಲು ಅವಕಾಸ ಕೊಡಿ
ಉತ್ತರ; ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ .
http://sunnaturalflash.trafficformula2.com/
http://sunnaturalflash.trafficformula2.com/letter.ಫ್ಪ್
ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com
ಗುರುವಾರ, ಅಕ್ಟೋಬರ್ 7, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
very good article to this.
ಪ್ರತ್ಯುತ್ತರಅಳಿಸಿ-riyaz ahmed
mantri mahal