ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.
ಮಕ್ಕಳಿಗೆ ಯೋಗ್ಯ ವಿಧ್ಯಾಭ್ಯಾಸ ಎನ್ನುವುದು ತುಂಬಾ ಉತ್ತಮ ವ್ಯಕ್ತಿಯ ಕನಸು . ಯಾಕೆಂದರೆ ನಾವು ಓದದೆ ಇರಬಹುದು, ಇಲ್ಲವೇ ಕಡಿಮೆ ಓದಿ ಚಿಕ್ಕ ಕೆಲಸದಲ್ಲಿ ಅಥವಾ ವ್ಯವಹಾರದಲ್ಲಿ ತೊಡಗಿರಬಹುದು. ಆದರೆ ನಮ್ಮ ಮಕ್ಕಳು ನಮ್ಮ ರೀತಿಯೇ ಶೋಷಣೆಗೆ ಒಳಗಾಗಬಾರದು ಎಂಬುದು ಪ್ರತಿಯೊಬ್ಬ ತಂದೆ ತಾಯಿಯ , ಅಕ್ಕ - ಅಣ್ಣರ ಆಸೆ ಆಗಿರುತ್ತದೆ. ಈಗಿನ ಕಾಲದಲ್ಲಿ ಓದಿನಲ್ಲಿ ಹಿಂದೆ ಬಿದ್ದವರಿಗಂತೂ ಸಹಾಯ ಮಾಡಲು ಬೇಕಾದಷ್ಟು ಶಿಕ್ಷಣ ಸಂಸ್ಥೆ ಗಳು ತಮ್ಮ ಕೈಮೀರಿ ಸಹಾಯ ಮಾಡುತ್ತಿವೆ. ಆದರೆ ಒಂದು ಹಂತದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಲ್ಲಿ , ಶಿಕ್ಷಣ ಕೊಡಿಸುವ ಪೋಷಕರಲ್ಲಿ ಹಣವಿಲ್ಲ.. ಸಾಮಾನ್ಯ ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಉನ್ನತ ಮಟ್ಟದ ಶಿಕ್ಷಣದವರೆಗೂ ಅಂಗನವಾಡಿ , ಕಿರಿಯರ ಶಾಲೆ, ಹಿರಿಯರ ಶಾಲೆ, ಪ್ರಾಥಮಿಕ, ಮಾಧ್ಯಮಿಕ, ಹೈಸ್ಕೂಲ್ , ಪದವಿ ಪೂರ್ವ , ಪದವಿ , ಹಾಗೂ ಉನ್ನತ ಮಟ್ಟದ ಇಂಜಿನೀಯರಿಂಗ್ , ವಕೀಲಿ, ವೈದ್ಯಕೀಯ, ತಾಂತ್ರಿಕ ಇತ್ಯಾದಿ ಶಿಕ್ಷಣ ಸಂಸ್ಥೆ ಗಳಿಗೇನು ನಮ್ಮ ವಿಶ್ವದಲ್ಲಿ ಕೊರತೆಯಿಲ್ಲ. ಹಾಗೆಯೇ ಬ್ಹೊಧಕರಿಗೂ ಕೊರತೆಯಿಲ್ಲ. ಆದರೆ ಕೊರತೆ ಯಿರುವುದು ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಪೋಷಕರಲ್ಲಿ, ಕಾರಣ ಪೋಷಕರು ಲಕ್ಷಗಟ್ಟಲೆ ಹಣ ಖರ್ಚು ಮಾಡಲು ಅಸಹಾಯಕರಾಗಿದ್ದಾರೆ. ಹಾಗಾಗಿ ಪದವಿ ಮಟ್ಟದಿಂದ ಬೋಧಕರು ಎಲ್ಲ ವಿಷಯಗಳ ಜತೆಗೆ ಹಣ ಮಾಡುವ , ಹಣ ಗಳಿಸುವ ವಿಷಯದ ಬಗ್ಗೆಯು ಬ್ಹೊದಿಸಬೇಕಾಗುತ್ತದೆ.. ಇಲ್ಲದಿದ್ದರೆ ಈಗಾಗಲೇ ಬ್ಯಾಂಕ್ ವ್ಯವಸ್ಥೆ ಹಾಗೂ ಸಾಫ್ಟವೇರ್ ಉಧ್ಯೋಗಿಗಳಿಗೆ ಉಧ್ಯೋಗಕ್ಕೆ ತೊಂದರೆ ಮಾಡಿಕೊಂಡಂತೆ ಉನ್ನತ ಮಟ್ಟದ ಶಿಕ್ಹಣ ಕ್ಷೇತ್ರದಲ್ಲಿಯೂ ತೊಂದರೆ ಮಾಡಿಕೊಳ್ಳಬೇಕಾಗುತ್ತದೆ. ಅಂದರೆ ಯಾವುದೇ ಉದ್ಯೋಗಿ ತನ್ನ ಕೆಲಸಕ್ಕೆ ತೊಂದರೆ ಮಾಡಿಕೊಳ್ಳದ ರೀತಿಯಲ್ಲಿ ತನ್ನ ಬಿಡುವಿನ ವೇಳೆಯಲ್ಲಿ ಬೇರೆ ಉದ್ಯೋಗ ಮಾಡಿ ಸರಕಾರಕ್ಕೆ ಆದಾಯ ತೆರಿಗೆ ಕಟ್ಟುವುದು , ತನ್ನ ಕುಟುಂಬ ಹಾಗೂ ಇತರರ ಜೀವನಕ್ಕೆ ಸಹಾಯ ಮಾಡುವುದು ತುಂಬಾ ಪ್ರಯೋಜನಕಾರಿ .
http://sunnaturalflash.trafficformula2.com/
http://sunnaturalflash.trafficformula2.com/letter.php
ನಿಮ್ಮ ಯಶಸ್ಸಿನ ಹಾರೈಕೆಗಳೊಂದಿಗೆ
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ- ಗಾರರು , ಹಾಗೂ ನೇರ ಮಾರುಕಟ್ಟೆ ಪ್ರತಿನಿಧಿ
http://www.sunnaturalflash.com/
sunnaturalflash @ gmail .com
ಭಾನುವಾರ, ಅಕ್ಟೋಬರ್ 3, 2010
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
The article is very interesting
ಪ್ರತ್ಯುತ್ತರಅಳಿಸಿAbdul Rauf
prestigefashions@hotmail.com