MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ನವೆಂಬರ್ 3, 2010

ಒಂದು ಹೂವಿನ ಕಥೆ _ಎ.ಟಿ.ನಾಗರಾಜ ಮತ್ತು ಎ.ಟಿ.ನಾಗರತ್ನ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.
ಹಲೋ ಪ್ರೆಂಡ್ಸ್ ನಿಮಗೆಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು . ಯಾರಿಗೂ ಏನೂ ತೊಂದರೆ ಕೊಡದೆ ನೀವೂ ತೊಂದರೆ ತೆಗೆದುಕೊಳ್ಳದೆ ಪಟಾಕಿ ಹಚ್ಚಿ.

ಇವತ್ತಿನ ವಿಷಯ "ಒಂದು ಹೂವಿನ ಕಥೆ " ನನ್ನ ಸಹೋದರಿಯೋಬ್ಬರು ಬಹಳ ದಿನದಿಂದ ತುಂಬಾ ನನಗೆ ಈ ವಿಷಯದ ಬಗ್ಗೆ ಚರ್ಚಿಸುತ್ತಿದ್ದರು. ಹಾಗೂ ಬರೆಯಲು ಪ್ರೇರೇಪಿಸುತ್ತಿದ್ದರು. ಎಲ್ಲರೂ ಹೆಚ್ಚು ಕಡಿಮೆ ಗ್ರಾಮೀಣ ಪ್ರದೇಶದಿಂದ ಬಂದವರೇ ಅಲ್ಲವೇ ? ಎಲ್ಲರಿಗೂ ಅಲ್ಲಿನ ವಾತಾವರಣ ತುಂಬಾ ಇಷ್ಟವಲ್ಲವೇ.? ಎಕರೆ ಘಟ್ಟಲೆ ಗದ್ದೆ-ಹೊಲ. ಹರಿಯುವ ನದಿ. ಕಾಣುವ ಬೆಟ್ಟ -ಗುಡ್ಡ. ಕಣ್ಮನ ಸೆಳೆಯುವ ಕಾಡು . ಓಹ್! ಕಾಡು ಕೋಳಿ, ಗಿಳಿ, ನವಿಲು ,ನರಿ ಗಳ ಕೂಗು ಒಂದೇ ಎರಡೇ . ಇವೆಲ್ಲದರ ಜತೆಗೆ ಇರುವುದು ಒಂದು ರೀತಿಯ ಸಂತಸ ಇಂದಿನ ನಮ್ಮ ನರಕದ ನಾಗರಿಕ ಜೀವನ ಏನೂ ಅಲ್ಲ ಅನ್ನಿಸುವುದಿಲ್ಲವೇ.

ಮನೆಯ ಮುಂದಿನ ತೋಟದಲ್ಲಿ ಬಾಳೆ, ಅಡಿಕೆ , ಹೂ ಬಳ್ಳಿಗಳ ,ಹೂವಿನ ವಾಸನೆ, ಅದು ಸೇವಂತಿ ಕೆಯದೋ , ಮಲ್ಲಿಗೆಯದೋ ,ಕನಕಾಂಬರ ,ಗುಲಾಬಿ ,ಸುಗಂಧರಾಜ ಇತ್ಯಾಧಿ ವಾಸನೆ. ಆದರೂ ಆ ಗಿಡದಲ್ಲಿ ಬಿಟ್ಟ ಹೂವಿಗೂ ಒಂದು ಉದ್ದೇಶ ಇರಬೇಕು ಅಲ್ಲವೇ.? ಒಂದು ಆ ಹೂವು ಆ ಗಿಡದಲ್ಲಿಯೇ ಮೊಗ್ಗಾಗಿ, ಹೊವಾಗಿ ಎಲ್ಲರಿಗೂ ಕಣ್ಣಿಗೆ ಕಂಡು, ವಾಸನೆ ಕೊಟ್ಟು ಕಾಲ ಚಕ್ರದಲ್ಲಿ ಬಾಡಿ . ಎಲೆಗಳು ಉದುರಿ . ಗಿಡದ ಬುಡದಲ್ಲಿ ಒಣಗಿ .ಕೊಳೆತು ,ಗೊಬ್ಬರವಾಗಿ . ಕೊನೆಗೂ ಆಯುಷ್ಯವಿದ್ದರೆ ಒಂದು ಬೀಜವಾಗಿ .ಮತ್ತೊಂದು ಗಿಡದ ಉತ್ಪತ್ತಿಗೆ ಕಾರಣವಾಗಿ ಬಿಡುವುದು ಒಂದು ರೀತಿಯಾದರೆ.

ಸುಂದರವಾದ ಹಾವು ಹೆಂಗಳೆಯರ ತಲೆಗೇರಿದರೆ , ದೇವರ ಮುಡಿಗೆರಗಿದರೆ ಹೂವಿನ ಆಸೆ ತೀರಿತೆಂದೇ ಅರ್ಥ. ಆದರೆ ಪ್ರಕೃತಿ ಯಲ್ಲಿ ಇರುವ ಪ್ರತಿಯೊಂದು ಜೀವಿಗೂ ಒಂದು ಉದ್ದೇಶ ಇದ್ದೆ ಇರುತ್ತದೆ. ಹಾಗೆಯೇ ಒಬ್ಬ ಮನುಷ್ಯನ ಜೀವನದಲ್ಲಿ ಆತನ ಉದ್ದೇಶವೇನು?. ಓದುವುದು.ಕೆಲಸಕ್ಕೆ ಸೇರುವುದು. ಮದುವೆಯಾಗುವುದು. ಮನೆ-ಕಾರು ಖರೀದಿಸುವುದು.ಹೀಗೆ ಸಾಗಿದರೆ ಆಯಿತಾ ?
ನಾವು ಪಡೆದುಕೊಂಡ , ನಮಗೆ ಸಹಾಯ ಮಾಡಿದ ಸಮಾಜಕ್ಕೆ ತಿರುಗಿ ಸಹಾಯ ಮಾಡಬೇಕೆ ?ಬೇಡವೇ ? ನಮಗೆ ಕೊಡಲಿ ಏಟು ಕೊಟ್ಟ ಜನರಿಗೆ ತಿರುಗಿ ಅವರ ಬಾಯಿಗೆ ಸಕ್ಕರೆ ಹಾಕ ಬೇಕೇ ?ಬೇಡವೇ ?.

ನಾವುಗಳು ಮಾತೃ ಭೂಮಿಯಲ್ಲಿ ಹುಟ್ಟಿ, ಮಾತೃ ಭಾಷೆಯನ್ನೂ ಕಲಿತು. ದೊಡ್ಡವರಾಗಿ ಬೇರೆ ಯಾವುದೊ ಪ್ರತಿಷ್ಟಿತ ಭಾಷೆಯನ್ನೂ ಕಲಿತು , ಪ್ರತಿಷ್ಟಿತ ದೇಶವೊಂದರಲ್ಲಿ, ಡಾಕ್ಟರೋ, ಇಂಜಿನೀಯರ್ ಅಥವಾ ಬಿಸಿನೆಸ್ ಮಾಡಿಯೋ ಪ್ರತಿಷ್ಟಿತ ವ್ಯಕ್ತಿಗಳಾಗಿ ಗಿಡದಲ್ಲಿ ಬಾಡಿ ಗೊಬ್ಬರವಾಗಿ ಹೋದ ಹೂವಿನ ರೀತಿ ಆಗಬೇಕೆ.? ಖಂಡಿತ ಆ ರೀತಿಯ ಜೀವನ ಬೇಡ. ನಾವೂ ಯಾವ ಹಂತದಿಂದ ಮೇಲೆ ಬಂದಿದ್ದೇವೆಯೋ ಆ ಹಂತದಲ್ಲಿ ಈಗ ಯಾರಿದ್ದಾರೋ ಅವರ ಬದುಕನ್ನು ಸುಧಾರಿಸಲು ನಾವು ಶ್ರಮಿಸಬೇಕು. ಅಂದರೆ ನಾವು ಈಗ ಏನೂ ಕಲಿತಿದ್ದೆವೆಯೋ ಅದನ್ನು ನಮ್ಮ ಕೆಳಗಿರುವ . ಜ್ನಾನವಿಲ್ಲದಿರುವ ವ್ಯಕ್ತಿಗಳಿಗೆ , ಜನಗಳಿಗೆ ಕಲುಹಿಸಬೇಕು. ಒಂದು ನಾವು ಕಲಿತ ಜ್ಞಾನ ಆಂಗ್ಲ ಭಾಷೆಯದ್ದಾದರೆ ಆಂಗ್ಲ ಭಾಷೆಯನ್ನೂ ನಮ್ಮ ಹೊಟ್ಟೂರಿನವರಿಗೆ,ನಮ್ಮ ಸಂಭಂದಿಕರಿಗೆ ಕಲುಹಿಸಬೇಕು . ಅಥವಾ ನಾವು ಕಲಿತ ಜ್ಞಾನವನ್ನು ನಮ್ಮ ಮಾತೃ ಭಾಷೆಯಲ್ಲಿಯೇ ನಮ್ಮ ಹುಟ್ಟೂರಿನವರಿಗೆ-ಸಂಭಂಧಿಕರಿಗೆ ಕಲುಹಿಸಬೇಕು.

ಅಂದರೆ ಈಗ ಪ್ರಾಚೀನ ಕಾಲದಷ್ಟು ಯಾವುದೇ ವಿಷಯ ಜಟಿಲವಾಗಿಲ್ಲ. ಕೇವಲ ಒಂದೆರಡು ನಿಮಿಷಗಳಲ್ಲಿ ಪ್ರಪಂಚದ ಯಾವುದೇ ಭಾಗವನ್ನು ತಂತ್ರ ಜ್ಞಾನದ ಮೂಲಕ ತಲುಪ ಬಹುದು. ಅದು ತುಂಬಾ ಅಗ್ಗದ ,ತುಂಬಾ ಸರಳ ಮಾರ್ಗದಿಂದ.

ನೀವು ನಿಮ್ಮ ಅನುಭವನ್ನು ಪ್ರಪಂಚಕ್ಕೆ ತಲುಪಿಸುವ ವ್ಯವಸ್ಥೆ ಇಂದಿನಿಂದಲೇ ಪ್ರಾರಂಭಿಸಬೇಕು. ನಾನು ಬರೆದುದೆಲ್ಲವೂ ನನ್ನ ಸ್ವನ್ತದೆಂದೆ ಹೇಳಲು ಇಷ್ಟಪಡುವುದಿಲ್ಲ. . ಹಲವಾರು ಪುಸ್ತಕವನ್ನೋದಿ ಅದನ್ನು ನನ್ನ ಅರ್ಥದಂತೆ ನಿಮಗೆ ತಲುಪಿಸಿದ್ದೇನೆ ಅಷ್ಟೇ. ಹಾಗೆಯೇ ನೀವೂ ನನ್ನ ಲೇಖನಗಳನ್ನು ಓದಿ ನಿಮ್ಮ ಮನಸ್ಸಿನ ರೀತಿ ಅರ್ಥ ಮಾಡಿಕೊಂಡು ನಿಮ್ಮ ಗೆಳೆಯರಿಗೆ ತಿಳಿಸುವ ಪ್ರಯತ್ನ ಮಾಡಿ.
ಬರೆ ವಿಷಯ ತಿಳಿಸುವುದರಿಂದ ಜೀವನ ಹಾಳು ಮಾಡಿಕೊಳ್ಳುವುದರಲ್ಲಿ ಏನೂ ಅರ್ಥ ವಿಲ್ಲ. ನಮ್ಮಲ್ಲಿ ಇರುವ ಯಾವುದಾದರೂ ಒಂದು ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಸೇರಿ . ಮುಂದಿನ ನಿಮ್ಮ ಸ್ನೇಹಿತರಿಗೂ ನಿಮ್ಮ ವಿಷಯದ ಜತೆ ನಿಮ್ಮ ಅವಕಾಸವನ್ನು ಕೊಡಿ . ಅವರನ್ನು ಜೀವನದಲ್ಲಿ ಶ್ರೀಮಂತರನ್ನಾಗಿ ಮಾಡಿ. ನಿಮ್ಮ ಮನೆಯ ಆಯಾ ಇರಬಹುದು. ನಿಮ್ಮ ಮನೆ ಕಾಯುವ ಸೆಕ್ಯುರಿಟಿ ಇರಬಹುದು. ನಿಮ್ಮ ಮನೆಯ ಡ್ರೈವರ್ ಇರಬಹುದು. ಅವರಿಗೆ ಅವಕಾಸ ಕೊಟ್ಟು ಅವರನ್ನು ಶ್ರೀಮಂತರನ್ನಾಗಿ ಮಾಡಿ.

ಯಾವಾಗಲೂ ನೀವು ನಿಮ್ಮ ತೋಟದಲ್ಲಿ ಒಂದು ಗಿಡ ನೆಟ್ಟ ಮೇಲೆ ಆ ಗಿಡದ ಜಾಗದಲ್ಲಿ ಬೇರೆ ಗಿಡವನ್ನು ನೆಡಲು ಪ್ರಯತ್ನಿಸಬೇಡಿ. ಮಾವಿನ ಗಿಡ ನೆಟ್ಟ ಜಾಗದಲ್ಲಿ ಯಾರೋ ಬಂದು ಹೇಳುತ್ತಾರೆ. ಮಾವಿನ ಗಿಡ ಸರಿಹೊಂದುವುದಿಲ್ಲ ಗೇರು ಗಿಡ ನಡು ಎಂದು . ಕೊನೆಗೆ ನೀವೂ ಯಾರದೋ ಮಾತು ಕೇಳಿ ಗೇರು ಗಿಡ ನೆಡುವುದು. ಮತ್ತೆ ಸ್ವಲ್ಪ ದಿನವಾದ ಮೇಲೇ ಬೇರೆ ಯಾರೋ ಬಂದು ಹೇಳುತ್ತಾರೆ ಗೇರು ಗಿಡಕ್ಕಿಂತ ಚಿಕ್ಕು ತುಂಬಾ ಒಳ್ಳೆಯದು ಎಂದು . ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಯಾವ ಗಿಡದಲ್ಲಿ ಯಾವ ಹಣ್ಣನ್ನು ತಿನ್ನಲು , ಯಾವ ಬೆಳೆ ಯನ್ನು ಬೆಳೆಯಲು ಸಾಧ್ಯವಿಲ್ಲ. ಹಾಗಾಗಿ ನೀವು ಒಂದು ದೃಢ ನಿರ್ಧಾರ ಮಾಡಿ ಆದ ಮೇಲೆ ಆ ಒಂದು ಉದ್ದೇಶವನ್ನು ಬದಾಲಾಯಿಸಲಿಕ್ಕೆ ಹೋಗಬೇಡಿ. ಹೀಗೆ ಬರೆಯುತ್ತಾ ಹೋದರೆ ಕೊನೆಯೇ ಇಲ್ಲ . ಒಟ್ಟಾರೆ ನೀವೂ ಒಂದು ಅವಕಾಸ ತೆಗೆದುಕೊಂಡು ನಿಮ್ಮ ಕೆಳಗಿರುವವರನ್ನು ಉನ್ನತ ವ್ಯಕ್ತಿಗಳನ್ನಾಗಿ ಮಾಡಿ.

http://sunnaturalflash.trafficformula2.com/

http://sunnaturalflash.trafficformula2.com/letter.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ

ಪ್ರತಿನಿಧಿ
http://www.sunnaturalflash.com/

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ