MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶನಿವಾರ, ನವೆಂಬರ್ 13, 2010

ಕೆರೆಯ ನೀರನ್ನು ಕೆರೆಗೆ ಚೆಲ್ಲದವರು ಅರ್ಥಾತ್ ಸಮಾಜದ ಋಣ ತೀರಿಸದವರು _ಎ.ಟಿ . ನಾಗರಾಜ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ಸಿದ್ದಾಂತ.

ಜೀವನದಲ್ಲಿ ಯಶಸ್ವಿಗಳಾಗುವುದು ಹೇಗೆ ಅಥವಾ ಸಿರಿವಂತರಾಗುವುದು ಹೇಗೆ ಇತ್ಯಾದಿ ವಿಷಯಗಳ ಬಗ್ಗೆ ನೂರಾರು ಪುಸ್ತಕಗಳು ಹೊರಬಂದಿವೆ. ಆದರೆ ಬಿಲ್ಲಿಲಿಮ್ ಎಂಬ ಮಲೇಶಿಯಾ ಬರಹಗಾರರು "ಡೇರ್ ಟು ಫೇಲ್ " ಅಂದರೆ (ಸೋಲಲು ಧೈರ್ಯ ಮಾಡಿ ) ಎಂಬ ಪುಸ್ತಕವನ್ನು ಬರೆದಿದ್ದಾರೆ.

ನಿಜ ಜೀವನದಲ್ಲಿ ಮೊದಮೊದಲು ಸೋಲನ್ನು ಅನುಭವಿಸಿ ಅದರಿಂದ ಪಾಠ ಕಲಿತು ಯಶಸ್ಸಿನತ್ತ ನಡೆದವರ ಅನೇಕ ಉದಾಹರಣೆಗಳನ್ನು ಅವರು ನೀಡಿದ್ದಾರೆ. ಪುಸ್ತಕದಲ್ಲಿ ಒಂದು ನಿಜ ಜೀವನದ ಘಟನೆಯ ಕುತೂಹಲಕಾರಿ ವಿವರಣೆಯಿದೆ.

ಒಂದುಸಾವಿರದ ಒಂಬತ್ತು ನೂರ ಇಪ್ಪತ್ತ ಮೂರರಲ್ಲಿ ದುಬಾರಿ ಹೋಟೆಲ್ ಒಂದರಲ್ಲಿ ಒಂದು ಮಹತ್ವದ ಸಭೆ ನಡೆಯಿತಂತೆ. ಅಂದಿನ ಕಾಲದ ಅತ್ಯಂತ ಶ್ರೀಮಂತರು ಹಾಗೂ ಅತ್ಯಂತ ಪ್ರಭಾವಶಾಲಿಗಳೂ ಆದ ಎಂಟು ಜನ ಭಾಗವಹಿಸಿದ್ದ ಒಂದು ಮಹತ್ವದ ಸಭೆಯಾಗಿತ್ತು. ಏಕೆಂದರೆ ಭಾಗವಹಿಸಿದವರೆಲ್ಲ ಸಾಮಾನ್ಯ ಜನರು ಊಹಿಸಿಕೊಳ್ಳಲೂ ಆಗದಷ್ಟು ಹಣ ಸಂಗ್ರಹಿಸಿದ್ದರು. ಮತ್ತು ರಾಜಕೀಯವಾಗಿ ವ್ಯಾವಹಾರಿಕವಾಗಿ ತುಂಬಾ ಪ್ರಭಾವಶಾಲಿ ಗಳಾಗಿದ್ದರು. ಎಂಟೂ ಜನರು ಒಟ್ಟುಗೂಡಿ -ದ್ದುದನ್ನು ಸಭೆಯ ನಿರ್ಧಾರಗಳನ್ನು ಪತ್ರಿಕೆಗಳಲಿಲ್ಲ ಒಂದು ಪ್ರಮುಖ ಸುದ್ದಿಯಾಗಿ ಪ್ರಕಟಿಸಿದ್ದವು. ಸುದ್ದಿ ಎಲ್ಲರ ಗಮನ ಸೆಳೆದಿತ್ತು.

ಆದರೆ ಅದಾದ ಇಪ್ಪತೈದು ವರ್ಷಗಳ ನಂತರ ಎಂಟು ಮಂದಿ ಮಹತ್ವದ ವ್ಯಕ್ತಿಗಳು ಎಲ್ಲಿದ್ದಾರೆ. ಏನಾಗಿದ್ದಾರೆ ಎಂಬುದರ ಬಗ್ಗೆ ಯಾರೋ ಒಬ್ಬರು ಸಂಶೋಧನೆಯನ್ನೇ ಮಾಡಿದ್ದರಂತೆ . ಅದರ ವಿವರಣೆ ಹೀಗಿದೆ;

ಅತ್ಯಂತ ದೊಡ್ಡ ಉಕ್ಕು ಕಾಖಾರ್ನೆಯ ಅಧ್ಯಕ್ಷರಾಗಿದ್ದ ಚಾಲ್ರ್ಸ್ ಸ್ಕಾವ್ಯ್ಬ್ ತಮ್ಮ ಅಂತ್ಯ ಕಾಲದಲ್ಲಿ ದಿವಾಳಿಯಾಗಿದ್ದರು.
ನ್ಯೂ ಯಾರ್ಕ್ ಸ್ಟಾಕ್ ಏಕ್ಸ್ಚೆಂಜಿನ ಅಧ್ಯಕ್ಷರಾಗಿದ್ದ ರಿಚರ್ಡ್ ವಿಟ್ನಿ ತಮ್ಮ ಕೊನೆಯ ದಿನಗಳನ್ನು ಒಂದು ಸಾಧಾರಣಾ ಕಾರಾಗೃಹದಲ್ಲಿ ಕಳೆದಿದ್ದರು. ಶೇರು ಮಾರುಕಟ್ಟೆಯಲ್ಲಿ ಅತಿ ದೊಡ್ಡ ಆಟ ಗಾರನಾಗಿದ್ದು ಕೊಟ್ಯಂತರ ರೂಪಾಯಿ ಗಳಿಸಿದ್ದ ಜೆಸ್ ಲಿವರ್ ಮೋರ್ ಆತ್ಮಹತ್ಯೆ ಮಾಡಿಕೊಂಡಿದ್ದರು.

ಅಂದಿನ ಕಾಲಕ್ಕೆ ಜಗತ್ತಿನ ಅತಿ ದೊಡ್ಡ ಉದ್ಯೋಗಪತಿಯಾಗಿದ್ದ ಇವಾರ್ ಕ್ರೂಗೆರ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಉತ್ತರ ಅಮೇರಿಕಾದ ಅತಿ ದೊಡ್ಡ ಗ್ಯಾಸ್ ವಿತರಣ ಕಂಪನಿಯ ಅಧ್ಯಕ್ಷ ಹೊವರ್ಡ್ ಹಾಪ್ಸನ್ ಅವರಿಗೆ ಹುಚ್ಚು ಹಿಡಿದಿತ್ತು.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೃಹತ್ ಪ್ರಮಾಣದಲ್ಲಿ ಗೋಧಿ ವ್ಯವಹಾರ ಮಾಡುತ್ತಿದ್ದ ಅರ್ಥರ್ ಕಾಟನ್ ಎಂಬುವರು ಪರದೇಶದಲ್ಲಿ ಪ್ರಾಣ ಬಿಟ್ಟಾಗ ಅವರ ಬಳಿ ಒಂದು ಬಿಡಿಕಾಸೂ ಇರಲಿಲ್ಲ.. ಲಿಯೋನ್ ಪ್ರೇಸರ್ ಅವರು "ಬ್ಯಾಂಕ್ ಆಪ್ಹ್ ಇಂಟರ್ ನ್ಯಾಷನಲ್ ಸೆಟಲ್ ಮೆಂಟ್ ಅಧ್ಯಕ್ಷರಾಗಿದ್ದರು. ಆತ್ಮಹತ್ಯೆ ಮಾಡಿಕೊಂಡು ಪ್ರಾಣಬಿಟ್ಟರು. ಅಮೇರಿಕಾದ ಆಗಿನ ಅಧ್ಯಕ್ಷರ ಸಂಪುಟದಲ್ಲಿ ಸಚಿವರಾಗಿದ್ದ ಆಲ್ಬರ್ಟ್ ಫಾಲ್ ಅವ್ಯವಹಾರವೊಂದರಲ್ಲಿ ಸಿಕ್ಕಿಹಾಕಿಕೊಂಡು ಸೇರೆಮನೆವಾಸವನ್ನು ಅನುಭವಿಸುತ್ತಿದ್ದರು.

ಈ ಮಹನೀಯರುಗಳ ಪರಿಸ್ಥಿತಿ ಹೀಗೇಕಾಯಿತು ಎಂಬುದರ ಬಗ್ಗೆ ಹಲವಾರು ಅಭಿಪ್ರಾಯಗಳು ಇರಬಹುದು . ಆದರೆ ಕೆಲವು ಪ್ರಮುಖರ ಅನಿಸಿಕೆಗಳು ಮತ್ತು ಸಲಹೆಗಳು ಹೀಗಿವೆ.

ಹಣ ಹೇಗೆ ಗಳಿಸಬೇಕೆಂಬ ಅರಿವಿರಬೇಕು. ಅದರೊಟ್ಟಿಗೆ ಹೇಗೆ ಬಳಸಬೇಕೆಂಬುದರ ಅರಿವೂ ಇರಬೇಕು. ನಾವು ಮಾತ್ರ ಬೆಳೆಯುತ್ತ ಹೋದರೆ ಸಾಲದು. ನಮ್ಮೊಂದಿಗೆ ಇತರರನ್ನೂ ಬೆಳೆಸಬೇಕು . ನಾವು ಹಣ ಗಳಿಸಲು ಅವಕಾಶವನ್ನಿತ್ತ ಸಮಾಜವನ್ನು ಮರೆಯಬಾರದು. ನಮಗೆ ನೀರನ್ನಿತ್ತ ಕೆರೆಗೆ ನಾವೂ ಒಂದಷ್ಟು ನೀರು ಚೆಲ್ಲಬೇಕಲ್ಲವೇ ?




ದಯವಿಟ್ಟು ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php

ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ