MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ನವೆಂಬರ್ 19, 2010

ತಾಳ್ಮೆಗೆ ಬೆಲೆ !_ ಎ.ಟಿ.ನಾಗರಾಜ

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!

ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.


ದಂಪತಿ ಬೇರೆ ಬೇರೆ ಕಂಪನಿಗಳಲ್ಲಿ ಹಿರಿಯ ಹುದ್ದೆಗಳಲ್ಲಿದ್ದರು. ಇಬ್ಬರಿಗೂ ಕೈ ತುಂಬಾ ಕೆಲಸ. ಲಕ್ಷಗಟ್ಟಲೆ ವೇತನ , ಆಗಿಂದಾಗ್ಗೆ ವಿದೇಶ ಪ್ರಯಾಣ. ದೊಡ್ಡ ಬಂಗಲೆ. ಕಾರುಗಳು. ಎಲ್ಲಾ ಚೆನ್ನಾಗಿತ್ತು. ಒಮ್ಮೆ ಪತಿ ಜರ್ಮನಿಗೆ ಕಾರ್ಯನಿಮಿತ್ತ ಹೋಗಿಬಂದರು. ಬರುವಷ್ಟರಲ್ಲಿ ಅವರ ಮೇಲಧಿಕಾರಿಗಳಿಗೆ ಒಂದು ಸುದ್ಧಿ ಬಂತು . ಜರ್ಮನಿಗೆ ಹೋಗಿದ್ದ ಒಬ್ಬ ಭಾರತೀಯ ಅಧಿಕಾರಿ ಅಲ್ಲಿನ ಮಹಿಳಾ ಉದ್ಯೋಗಿಯೊಂದಿಗೆ ಅಸಭ್ಯವಾಗಿ ವರ್ತಿಸಿದರೆಂದೂ , ಆಕೆಯ ದೂರಿನ ಅನ್ವಯ ಅಲ್ಲಿನ ಪೊಲೀಸರು ಆ ಭಾರತಿಯನನ್ನು ಬಂಧಿಸಬಹುದೆಂದೂ , ಆ ಭಾರತೀಯ ಇವರೇ ಇರಬಹುದೆಂಬ ಸುದ್ದಿ ಬಂತು . ಮೇಲಧಿಕಾರಿಗಳಿಗೆ ತಮ್ಮ ಕಂಪನಿಯ ಹೆಸರು ಕೆಡಬಹುದೆಂಬ ಹೆದರಿಕೆ. ಇವರಿಂದ ವಿಚಾರಣೆಯನ್ನೂ ಕೇಳಲಿಲ್ಲ. ಇವರನ್ನು ಕಡ್ಡಾಯ ನಿವ್ರುತ್ತಿಗೊಳಿಸಿ ಹಣಕಾಸಿನ ಎಲ್ಲ ಲೆಕ್ಕಗಳನ್ನು ಆಗಲೇ ಚುಕ್ತ ಮಾಡಿ ಕಳುಹಿಸಿಬಿಟ್ಟರು.
ಈ ಆಘಾತಕರ ದಿಢೀರ್ ಕ್ರಮದಿಂದ ಇವರಿಗೆ ದಿಕ್ಕು ತೋಚದಂತಾಯಿತು . ಹಣದ ಚಿಂತೆಯಿರಲಿಲ್ಲ. ಆದರೆ ಜನರಿಗೆ ಹೇಗೆ ಮುಖ ತೋರಿಸುವುದು , ಹೆಂಡತಿಗೆ ಏನು ಹೇಳುವುದು. ತನ್ನನ್ನು ಇನ್ನಾರು ನಮ್ಬುತ್ತಾರೆಮ್ಬುದೆ ಚಿಂತೆಯಾಗಿತ್ತು. ಮನೆ ತಲುಪುವ ಹೊತ್ತಿಗೆ ಅವರು ಆತ್ಮಹತ್ಯೆಯ ತೀರ್ಮಾನ ಮಾಡಿಯಾಗಿತ್ತು. ಮನೆಯಲ್ಲಿ ಅವರ ಪತ್ನಿ ಅಷ್ಟು ಹೊತಿಗಾಗಲೇ ಮಲಗಿ ನಿದ್ರಿಸುತ್ತಿದ್ದರು. ಆಕೆ ಮುಗ್ದವಾಗಿ ನಿದ್ರಿಸುತ್ತಿದ್ದುದು ಕಂಡ ಅವರಿಗೆ ತಮ್ಮ ಆತ್ಮಹತ್ಯೆಯಿಂದ ಆಕೆ ಗಾಬರಿಯಿಂದ ಎದ್ದೇಳುವುದನ್ನು ರಾತ್ರಿಯೆಲ್ಲ ನಿದ್ದೆಗೆಡುವುದನ್ನು ಕಲ್ಪಿಸಿಕೊಳ್ಳಲು ಆಗಲಿಲ್ಲ. ಬೆಳಗ್ಗೆ ಆಕೆ ಆಫೀಸಿಗೆ ಹೋದ ನಂತರ ಆತ್ಮಹತ್ಯೆ ಮಾಡಿಕೊಳ್ಳುವುದು ಸೂಕ್ತವೆನಿಸುತು . ಮಲಗಿಕೊಂಡರು. ನಿದ್ದೆ ಬರಲಿಲ್ಲ. ಏನೇನೋ ಯೋಚನೆಗಳು , ಯೋಜನೆಗಳು , ಬೆಳಗ್ಗೆ ಎದ್ದಾಗ ಚೆನ್ನಾಗಿ ಬೆಳಕಾಗಿತ್ತು. ಆತ್ಮಹತ್ಯೆಗೆ ಇದು ಒಳ್ಳೆ ಸಮಯ ಎಂದುಕೊಳ್ಳುವಷ್ಟರಲ್ಲಿ ಅವರ ಪತ್ನಿ ತಿಂಡಿಗೆ ಕರೆದರು. ಆಕೆ "ಇಂದು ನನಗೆ ರಜೆ ಇದೆ , ಸಾಧ್ಯವಿದ್ದರೆ ನೀವೂ ರಜೆ ಹಾಕಿ, ಎಲ್ಲಾದರೂ ಸುತ್ತಾಡಿ ಬರೋಣ " ಎಂದಾಗ ಅವರು ಮನಸ್ಸಿನಲ್ಲೇ "ಇನ್ನು ನನಗೆ ಸದಾ ರಜೆ ಬಹುಶ; ಬದುಕಿನ ಕೊನೆ ದಿನ " ಎಂದುಕೊಂಡು ಆಗಲಿ ಎಂದರು. ಇಬ್ಬರು ಸೆಲ್ ಫೋನನ್ನು ತೆಗೆದುಕೊಳ್ಳದೆ , ಕಾರನ್ನು ತೆಗೆದುಕೊಳ್ಳದೆ ನಡೆದೇ ಹೊರಟರು. ದೇವಸ್ಥಾನಕ್ಕೆ ಹೋದರು. ಶಾಪಿಂಗ್ ಮಾಲಿಗೆ ಹೋದರು. ಆಕೆ ಬೇಕೆನ್ದುದೆಲ್ಲ ಕೊಂಡುಕೊಂಡರು. ಸಂಜೆಯವರೆಗೆ ಸುತ್ತಾಡಿ ಮನೆಗೆ ಬಂದಾಗ ಇವರ ಸೆಲ್ ಫೋನ್ ನಲ್ಲಿ ಹಲವಾರು ಸಂದೆಶಗಳಿದ್ದವು, ಕೆಲಸದ ಸುದ್ದಿ ಗೊತಾಗಿದ್ದ ಬೇರೆ ಎರಡು ಕಂಪನಿಗಳವರು ಇವರಿಗೆ ಇನ್ನೂ ಹೆಚ್ಚಿನ ಸಂಬಳದೊಂದಿಗೆ ಕೆಲಸದ ಆಹ್ವಾನ ವಿತ್ತಿದ್ದರು. ಅವರ ಹಳೆಯ ಕಂಪನಿಯಿಂದ "ತಪ್ಪು ಮಾಹಿತಿಯಿಂದಾಗಿ ನಮ್ಮಿಂದ ಘೋರ ಅಪರಾಧವಾಗಿದೆ , ನಾಳೆಯಿಂದಲೇ ಮತ್ತೆ ಕೆಲಸಕ್ಕೆ ಬನ್ನಿ "ಎಂಬ ಸಂದೇಶವೂ ಇತ್ತು. ಪತ್ನಿಯನ್ನು ಕರೆದು ಕೆಲಸ ಹೋದದ್ದು, ಆತ್ಮಹತ್ಯೆ ಯ ಬಗ್ಗೆ ಚಿಂತಿಸಿದ್ದು , ಈಗ ಹೊಸ ಕೆಲಸದ ಆಹ್ವಾನ ಎಲ್ಲವನ್ನು ಹೇಳಿ ಬಿಟ್ಟರು. ಆಕೆ ನಸುನಕ್ಕು "ನೀವು ತಪ್ಪು ಮಾಡುವವರಲ್ಲ ಎನ್ನುವುದು ನನಗೆ ಗೊತ್ತಿತ್ತು., ನೀವು ಬುದ್ಧಿವಂತರು, ದುಡುಕಬೇಡಿ, ಯೋಚಿಸಿ ಏನು ಬೇಕಾದರೂ ಮಾಡಿ "ಎಂದಳು . ಅವರು ಹೊಸ ಕೆಲಸಕ್ಕೆ ಸೇರಿದರು. ಎಲ್ಲವು ಸುಖಾಂತವಾಯಿತು.

ಈ ಘಟನೆ ಅವರಿಗೆ ಒಳ್ಳೆಯದನ್ನೇ ಮಾಡಿತು. ಅಮೂಲ್ಯ ಪಾಠ ವನ್ನೂ ಕಲಿಸಿತು. ಬದುಕಿನಲ್ಲಿ ಆಘಾತಗಳು ಬಂದೆರಗಿದಾಗ ಆತ್ಮ ಹತ್ಯೆ ಒಂದು ಪರಿಹಾರವೇ ಅಲ್ಲ. ಅಂತಹ ಸಮಯದಲ್ಲಿ ದಿಢೀರ್ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ತಾಳ್ಮೆವಹಿಸಿದರೆ , ನಿಧಾನವಾಗಿ ಯೋಚಿಸಿದರೆ ಬೇರೆ ಮಾರ್ಗಗಳು ಕಾಣಬಹುದೆಮ್ಬುದನ್ನು ಅವರು ಸ್ವಾನುಭವದಿಂದ ಕಂಡುಕೊಂಡರು.


ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿ
http://sunnaturalflash.buildingonabudget.com/

http://buildingonabudget.com/letter2.php


ಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.
ಎ.ಟಿ. ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆ
ಪ್ರತಿನಿಧಿ
http://www.sunnaturalflash.com/

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ