MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಡಿಸೆಂಬರ್ 17, 2010

ನಾವೂ ಪವಾಡಗಳನ್ನು ಮಾಡಬಹುದು _ರಘುನಾಥ ಮಷೆಲ್ಕರ್

ಏಯ್ ! ಗುರು ನಾನು ನಿಜವಾಗಿಯೂ ಹೇಳುತ್ತೇನೆ , ನೀನು ಇವತ್ತಲ್ಲ ನಾಳೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಬಂದೆ ಬರುತ್ತಿಯ . ನೀನು ಶ್ರೀಮಂತ ನಾಗುತ್ತಿಯ , ಬೇರೆಯವರನ್ನು ಶೀಮಂತರನ್ನಾಗಿ ಮಾಡುತ್ತಿಯ .!ಈ ವಿಶ್ವದ ಪ್ರಾಮಾಣಿಕ ಹಾಗೂ ಧೈರ್ಯವಂತ ದುಡಿಮೆಗಾರರೆ ನಿಮಗಿದೋ ನೆಟ್ ನಾಗ ನ ಬೆಳಗಿನ ವಂದನೆಗಳು"ಎಲ್ಲರೂ ದುಡಿಯಬೇಕು " ಇದು http://www.sunnaturalflash.com/ ನ ಸಿದ್ದಾಂತ.

ಒಂದು ಸಾವಿರದ ಒಂಭತ್ತು ನೂರ ಅರವತ್ತರಲ್ಲಿ ಒಬ್ಬ ಬಾಲಕ ಮುಂಬಯಿಯಲ್ಲಿ ಸರಕಾರೀ ಶಾಲೆಯಲ್ಲಿ ಓದುತ್ತಿದ್ದ . ತಂದೆ ಇಲ್ಲ ,ತಾಯಿ ಅನಕ್ಷರಸ್ಥೆ , ದಿನಗೂಲಿ ಕೆಲಸ, ಕಡು ಬಡತನ, ಎರಡು ಹೊತ್ತಿನ ಊಟವೂ ಇರುತ್ತಿರಲಿಲ್ಲ , ಆದರೆ ತಾಯಿಗೆ ಮಗನನ್ನು ಏನಾದರೂ ಮಾಡಿ ಓದಿಸಬೇಕೆಂಬ ತವಕ. ಆ ಬಾಲಕ ತನ್ನ ಹನ್ನೆರಡನೆಯ ವಯಸ್ಸಿನವರೆಗೂ ಬರಿಗಾಲಲ್ಲಿ ಓಡಾಡುತ್ತಿದ್ದ . ಚಪ್ಪಲಿ ಕೊಳ್ಳುವ ಹಣದಲ್ಲಿ ಒಂದು ಹೊತ್ತಿನ ಊಟವೋ , ಒಂದು ಪೆನ್ಸಿಲ್ಲೋ ಕೊಳ್ಳಬಹುದೆಮ್ಬಷ್ಟು ಬಡತನ.

ಬಾಲಕ ಅಸಾಧಾರಣ ಬುದ್ಧಿವಂತ. ಎಸ್ಸೆಸ್ಸೆಲ್ಸಿ ಪರೀಕ್ಷೆ ಕಟ್ಟಿದ. ಹನ್ನೊಂದನೆಯ ಶ್ರೇಣಿ ಪಡೆದ. ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲಗಳು ಇಲ್ಲದಿದ್ದರಿಂದ ಓದು ನಿಲ್ಲಿಸಬೇಕು ಎಂದಿದ್ದ . ಆದರೆ ಅದೇ ಬಾಲಕ ಮುಂದೊಂದು ದಿನ ಭಾರತದ ರಾಷ್ಟ್ರೀಯ ವಿಜ್ಞಾನ ಆಕಾಡೆಮಿಯ ಅಧ್ಯಕ್ಷನಾಗಿ ವೈಜ್ಞಾನಿಕ ಕ್ಷೇತ್ರದಲ್ಲಿ ಹಿರಿಯ ಸಾಧನೆಗಳನ್ನು ಮಾಡಿದ್ದು ಪವಾಡವಲ್ಲವೇ ?

ರಘುನಾಥ ಮಷೆಲ್ಕರ್ ಅವರೇ ಆ ಬಾಲಕ ! ಅವರ ಪ್ರಕಾರ "ಈ ಪವಾಡ ಭಾರತದ ಒಬ್ಬ ಬಾಲಕನ ಬದುಕಿನಲ್ಲಿ ಸಂಭವಿಸಬಹುದಾದರೆ , ಎಲ್ಲ ಮಹತ್ವಾಕಾಂಕ್ಷಿ ಬಾಲಕರ ಬದುಕಿನಲ್ಲೂ ಸಂಭವಿಸಬಹುದು !" ಈ ಪವಾಡಕ್ಕೆ ಎರಡು ಕಾರಣಗಳು. ಮೊದಲನೆಯದ್ದು ಅವರ ಶಾಲೆಯ ವಿಜ್ಞಾನ ಮಾಸ್ತರರಾದ ಭಾವೆಯವರು ಒಮ್ಮೆ ಭೂತಗನ್ನಡಿಯಾ ಬಗ್ಗೆ ವಿವರಿಸುತ್ತ ಎಲ್ಲರನ್ನು ಬಿಸಿಲಿಗೆ ಕರೆದುಕೊಂಡು ಬಂದರು. ನೆಲದ ಮೇಲೊಂದು ಕಾಗದವನ್ನು ಇಟ್ಟು ಭೂತಗನ್ನಡಿ ಯಾ ಬೆಳಕನ್ನು ಕಾಗದದ ಮೇಲೆ ಕೇಂದ್ರಿಕರಿಸಿದರು. ಎರಡೇ ನಿಮಿಷಗಳಲ್ಲಿ ಕಾಗದ ಉರಿಯಲು ಪ್ರಾರಂಭಿಸಿತು . " ರಘುನಾಥ ! ನಿನ್ನೆಲ್ಲ ಸಂಕಲ್ಪವನ್ನೂ , ಶಕ್ತಿಯನ್ನೂ ಒಂದೆಡೆ ಕೇಂದ್ರಿಕರಿಸಿದರೆ ನಿನ್ನ ಬದುಕು ಉಜ್ವಲವಾಗಿ ಉರಿಯಬಹುದು "ಎಂದರಂತೆ .

ರಘುನಾಥರು ಅಂದೇ ವಿಜ್ಞಾನಿ ಯಾಗಬೇಕೆಂದು ತೀರ್ಮಾನಿಸಿದರಂತೆ . ಎರಡನೆಯದ್ದು ಹಣದ ಅಭಾವದಿಂದ ಅವರು ಓದು ನಿಲ್ಲಿಸಲು ತೀರ್ಮಾನಿಸಿದಾಗ ಸರ್ ದೊರಾಬ್ ಟಾಟಾ ಟ್ರಸ್ಟ್ ನವರು ಪ್ರತಿ ತಿಂಗಳು ಅರವತ್ತು ರೂಪಾಯಿಗಳ ವಿದ್ಯಾರ್ಥಿವೇತನ ನೀಡಲು ಆರಂಭಿಸಿದರಂತೆ . ಈ ಸಹಾಯದಿಂದಾಗಿ ಮಷೆಲ್ಕರ್ ರು ವಿಜ್ಞಾನದ ಸ್ನಾತಕೋತ್ತರ ಪದವಿ ಪಡೆದು ಮುಂದೆ ವಿಜ್ಞಾನಿ ಆದರಂತೆ .

ಈ ಅರವತ್ತು ರೂಪಾಯಿಗಳ ಸಹಾಯಧನ ಟಾಟಾ ರವರ ಸಂಪತ್ತನ್ನು ಕಡಿಮೆ ಮಾಡಲಿಲ್ಲ. ಆದರೆ ಭಾರತಕ್ಕೆ ಒಬ್ಬ ವಿಜ್ಞಾನಿ ಹೆಚ್ಚಳವಾದ ! ಮಸ್ಹೆಲ್ಕರು ಒಮ್ಮೆ ಅಮೇರಿಕಾದ ಅನಿವಾಸಿ ಭಾರತೀಯರಿಗೆ ಕೊಟ್ಟ ಒಂದು ಚಿಂತನಾರ್ಹ ಸಲಹೆಯನ್ನು ಬೆಂಗಳೂರಿಗೂ ಅನ್ವಯಿಸಿಕೊಂಡು ನೋಡಬಹುದು. ಬೆಂಗಳೂರಿನಲ್ಲಿ ವರ್ಷಕ್ಕೆ ಒಂದೂವರೆ ಲಕ್ಷ ರೂಪಾಯಿಗಳಿಗಿಂತ ಹೆಚ್ಚು ವೇತನ ಪಡೆಯುವವರು ಹತ್ತು ಲಕ್ಷ ಜನ ಇದ್ದಾರಂತೆ . ಅವರು ತಲಾ ತಿಂಗಳಿಗೆ ಕೇವಲ ಒಂದು ನೂರು ರೂಪಾಯಿ ದಾನವಾಗಿ ಕೊಟ್ಟರೆ ಪ್ರತಿ ತಿಂಗಳೂ ಹತ್ತು ಕೋಟಿ ರೂಪಾಯಿ ಸಂಗ್ರಹವಾಗುತ್ತದೆ. ಅಂದರೆ ಒಂದು ವರ್ಷ ಕ್ಕೆ ಒಂದು ನೂರ ಇಪ್ಪತ್ತು ಕೋಟಿ
ರೂಪಾಯಿ ಸಂಗ್ರಹವಾಗುತ್ತದೆ. ಅದರಲ್ಲಿ ಒಬ್ಬೊಬ್ಬ ವಿದ್ಯಾರ್ಥಿಗೆ ವರ್ಷಕ್ಕೆ ಹತ್ತು ಸಾವಿರದಂತೆ ಸಹಾಯಧನ ಸಿಕ್ಕರೆ ಬಹುಶ; ಇಪ್ಪತ್ತು ಸಾವಿರ ಜನ ರಾಷ್ಟ್ರೀಯ ವೈಜ್ಞಾನಿಕ ಸಂಸ್ತೆಯ ಅಧ್ಯಕ್ಷರುಗಳು ತಯಾರಾದರು ! .ಇಂತಹ ಪವಾಡಗಳನ್ನು ನಾವೂ ಮಾಡಬಹುದು.!

ದಯವಿಟ್ಟು ಈ ಕೆಳಗಿನ ಲಿಂಕ್ ಗಳನ್ನೂ ಸೆಲೆಕ್ಟ್ , ಕಾಪಿ, ಸರ್ವರ್ ಪ್ಲೇಸ್ ನಲ್ಲಿ ಪೇಸ್ಟ್ ಮಾಡಿ ಎಂಟರ್ ಮಾಡಿhttp://sunnaturalflash.buildingonabudget.com/http://buildingonabudget.com/letter2.phpಶುಭದಿನದ ಶುಭಾಶಯಗಳೊಂದಿಗೆ ನಿಮ್ಮ ಆತ್ಮೀಯ ನೆಟ್ ನಾಗ.ಎ.ಟಿ. ನಾಗರಾಜವ್ಯಕ್ತಿತ್ವ ವಿಕಾಸನ ತರಭೇತಿ ಗಾರರು , ಹಾಗೂ ನೇರ ಮಾರುಕಟ್ಟೆಪ್ರತಿನಿಧಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ