MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಮಂಗಳವಾರ, ಮೇ 25, 2010

ಅಭ್ಯಾಸ ಮತ್ತು ವೈರಾಗ್ಯದಿಂದ ಮನಸ್ಸಿನ ಏಕಾಗ್ರತೆಯನ್ನು ಸಿದ್ದಿಸಿಕೊಳ್ಳಬಹುದು

ಇಂದಿನ ವಿದ್ಯ್ಯಾರ್ಥಿಗಳ ವಿದ್ಯಾಮಟ್ಟ ಮುಖ್ಯವಾಗಿ ಲೇಖನಸಾಮರ್ಥ್ಯ ಎಷ್ಟರ ಮಟ್ಟಿಗೆ ಕೆಳಗಿಳಿದಿದೆ ಎಂಬುದನ್ನು ತಿಳಿಯಲು ಅವರಿಂದ ಯಾವುದಾದರೊಂದು ವಿಷಯದ ಮೇಲೆ ಪ್ರಬಂಧ ಬರೆಯಿಸಿ ನೋಡಬೇಕು .ಒಂದೊಂದು ಪುಟದಲ್ಲೂ ತಪ್ಪು ಪದಪ್ರಯೋಗ ಹಾಗೂ ವಾಕ್ಯದೊಷಗಳು ಹೇರಳವಾಗಿರುತ್ತವೆ . ಇನ್ನು ಅಕ್ಷರದೊಷವನ್ನಂತು ನೋಡಲೆಬಾರದು! ವಿದ್ಯಾರ್ಥಿಯು ಎಷ್ಟೇ ಬುದ್ದಿವಂತನಾಗಿದ್ದರೂ ಅಭ್ಯಾಸ ಮಾಡದಿದ್ದರೆ ಏನೂ ಸಿದ್ದಿಸಲಾರದು.
ಆದ್ದರಿಂದಲೇ ಶ್ರೀ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ.."ಅಭ್ಯಾಸ ಮತ್ತು ವೈರಾಗ್ಯದಿಂದ ಮನಸ್ಸಿನ ಏಕಾಗ್ರತೆಯನ್ನು ಸಿದ್ದಿಸಿಕೊಳ್ಳಬಹುದು ". ಎಂದು . ಅಭ್ಯಾಸವೆಂದರೆ ಪುನ: ಪುನಃ ಮಾಡುವ ಪ್ರಯತ್ನ . ವಿದ್ಯಾರ್ಥಿಯೊಬ್ಬ ಐದು ವರ್ಷದ ಬಾಲಕನಾಗಿದ್ದಾಗ ಕಷ್ಟದಿಂದ ಕಾಗುಣಿತ ತಿದ್ದುತ್ತಿದ್ದವನು ಹಾಗೇ ಬರೆದೂ ಬರೆದೂ ಎಸ್ಸೆಸ್ಸೆಲ್ಸಿಯ ವೇಳೆಗೆ ಸರಾಗವಾಗಿ ಬರೆಯಲು ಸಾದ್ಯವಾಯಿತಲ್ಲವೇ? ಇದೇ ಅಭ್ಯಾಸದ ಮಹತ್ವ. ಜಗತ್ತಿನಲ್ಲಿ ಎಂತೆಂತ ಮಹಾಕಾರ್ಯಗಳೆಲ್ಲ ನಡೆದಿವೆ .ನಡೆಯುತ್ತಿವೆ;ಅವುಗಳನ್ನೆಲ್ಲ ಒಮ್ಮೆ ಭಾವಿಸಿ ನೋಡಬೇಕು; ಅವುಗಳ ಹಿನ್ನೆಲೆಯಲ್ಲಿ ಎಷ್ಟೊಂದು ಜನರ ಅವಿರತ ಅಭ್ಯಾಸ-ಪರಿಶ್ರಮ ಇದೆ! ಅಭ್ಯಾಸದಿಂದ ಸಾಧ್ಯವಾಗದುದೇ ಇಲ್ಲ . ಆದರೆ ಕ್ರಮವರಿತ ಶಿಸ್ತುಬದ್ಧ ಅಭ್ಯಾಸ ಅದಾಗಬೇಕು.
-ಎ.ಟಿ.ನಾಗರಾಜ ಶಿವಮೊಗ್ಗ
ಡಬ್ಲು ಡಬ್ಲು ಡಬ್ಲು .ಸನ್ ನ್ಯಾಚುರಲ್ ಫ್ಲಾಶ್ .ಕಂ/
+೯೧ 9632172486

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ