ಬೆಳಗ್ಗೆ ಸಂಜೆ ಎರಡು ಹೊತ್ತು ಸ್ನಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಲು ಸಾಧ್ಯವಾದರೆ ಇನ್ನು ಒಳ್ಳೆಯದು. ತಣ್ಣೀರ ಸ್ನಾನಅತ್ತ್ಯುತ್ತಮ . ಸಾಧ್ಯವಾಗದಿದ್ದರೆ ಉಗುರು ಬೆಚ್ಚಗಿನ ನೀರು ಬಿಸಿ ನೀರನ್ನು ಮಾತ್ರ ಬಳಸಲೇ ಬೇಡ.ತಣ್ಣೀರ ಸ್ನಾನವನ್ನುರೂಡಿಸಿಕೊಳ್ಳಬೇಕೆಂದಿದ್ದರೆ ಸೆಕೆಗಾಲದಲ್ಲಿ ಪ್ರಾರಂಭಿಸುವುದು ಸುಲಭ. ಈ ತಣ್ಣೀರ ಸ್ನಾನದಿಂದ ಎರಡು ಮಹಾಪ್ರಾಯೋಜನಗಳಿವೆ-ಮೊದಲನೆಯದಾಗಿ ಶರೀರವೂ ಚಟುವಟಿಕೆಯಿಂದಿರುತ್ತದೆ.ಮನಸ್ಸೂ ಚುರುಕಾಗಿರುತ್ತದೆ . ಎರಡನೆಯದಾಗಿಬ್ರಹ್ಮಚರ್ಯ ಪಾಲನೆಗೆ ಅದು ಬಹಳ ಸಹಾಯಕಾರಿ.
ಈಗ. ವೇಳಾಪಟ್ಟಿಗೆ ಅನುಸಾರವಾಗಿ ಅಧ್ಯಯನ ಮಾದಬೇಕೆಮ್ಬುದೇನೋ ಸರಿಯೆ. ಆದರೆ ಇಲ್ಲಿ ಒಂದು ಸಣ್ಣ ಸಲಹೆನೀಡಲಿಚ್ಚಿಸುತ್ತೇನೆ. ನೋಡು . ನಿನ್ನ ತರಗತಿಯಲ್ಲಿ ಅಂದಂದು ನಡೆಯುವ ಪಾಠಗಳನ್ನೂ ಮುಂಚಿತವಾಗಿಯೇ ಓದಿತಯಾರಾಗಿರಬೇಕು. ಹೀಗೆ ಮಾಡಿದರೆ , ಅಧ್ಯಾಪಕರು ಪಾಠದ ವಿಷಯಗಳನ್ನು ವಿವರಿಸುವಾಗ ಮನಸ್ಸಿಗೆ ಅದು ಚೆನ್ನಾಗಿನಾಟುತ್ತದೆ.
- ಎ.ಟಿ.ನಾಗರಾಜ
ಡಬ್ಲು.ಡಬ್ಲು.ಡಬ್ಲು.ಸನ್ ನಚುರಲ್ ಫ್ಲಾಶ್.ಕಂ/
+೯೧-9632172486
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ