MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಏಪ್ರಿಲ್ 13, 2011

ಮುತ್ತು ಕಳೆದರೆ ಸಿಗುವುದು ಹೊತ್ತು ಹೋದರೆ ಬಾರದು "

  ನಾನು ಓದಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ -ದಾಸಕೊಪ್ಪದ  ಸರಕಾರೀ ಹೈಸ್ಕೂಲ್ ನಲ್ಲಿ ಎಂಟನೆ ತರಗತಿಯಿಂದ ಹತ್ತನೇ ತರಗತಿ.   ಆ ವೇಳೆಗೆ ನಮಗೆ ಇತಿಹಾಸ ವನ್ನು ಭೋಧಿಸಲು ಚೆನ್ನಾಗಿರಿ ಮೂರ್ತಿ ಎನ್ನುವ ಉಪಾಧ್ಯಾಯರು  ಇದ್ದರು.  ಅವರು ಯಾವಾಗಲು ಒಂದು ಮಾತನ್ನು ಹೇಳುತ್ತಿದ್ದರು "ಮುತ್ತು ಕಳೆದರೆ ಸಿಗುವುದು ಹೊತ್ತು ಹೋದರೆ ಬಾರದು " ಎಂದು .  ಅಂದರೆ  ನಮ್ಮಲ್ಲಿರುವ ಬಂಗಾರ , ಚಿನ್ನ, ಹೊನ್ನು, ಮುತ್ತು ಏನೇ ಕಳೆದು ಹೋದರೆ ದುಡಿದು ಹೊಸದೊಂದನ್ನು ಸಂಪಾದಿಸಬಹುದು .  ಆದರೆ ಕಾಲ ಎಂಬುದು ಕಳೆದು ಹೋದರೆ ಅದೇ ಕಾಲವನ್ನು ಮತ್ತೆ ಪಡೆಯಲು ಸಾಧ್ಯವಿಲ್ಲವೆಂದು !.  ಹಾಗಾಗಿ ನಮ್ಮ ಯುವಕರು , ವಿಧ್ಯಾರ್ಥಿಗಳು ಸರಿಯಾಗಿ ಕಾಲವನ್ನು ಉಪಯೋಗಿಸಿಕೊಂಡು ಮುಂದೆಬರಬೇಕು.  

ವಿಧ್ಯಾರ್ಥಿಗಾಗಿ ಒಂದು ವಿಡಿಯೋ                             


ಒಬ್ಬ ಯಶಸ್ವಿ ವ್ಯಕ್ತಿಯ ಒಂದು ಅನುಭವ ಕೇಳಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.



 ವಂದನೆಗಳೊಂದಿಗೆ 
ಎ.ಟಿ.ನಾಗರಾಜ 
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೆತಿಗಾರ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ