ದೇವರನ್ನು ನೋಡಿ ಕಲಿಯಬೇಕು ! ಹೌದು ಸಾರ್ ದೇವರನ್ನು ನೋಡಿ ಕಲಿಯಬೇಕು. ಈ ಭೂಮಂಡಲ ಆತನದು. ಆತ ನಮಗೆಲ್ಲರಿಗೂ ಉಪಯೋಗಿಸಲು ಉಚಿತವಾಗಿ ಕೊಟ್ಟಿದ್ದಾನೆ. ನಾವು ಆ ಭೂಮಿ ನನ್ನದು , ನನಗೆ ಮಾತ್ರ ಒಡೆತನ ಎಂದೆಲ್ಲ ಏನೇನೋ ಮಾಡುತ್ತೇವೆ. ಒಂದು ದಿನ ಸಾವು ಎನ್ನುವುದು ಬಂದು ಆವಾರಸಿ ಎಲ್ಲವನ್ನು ಬಿಟ್ಟು ಹೋಗುತ್ತೇವೆ. ಮತ್ತೆ ಆ ಭೂಮಿ ಬೇರೆಯವರು ನಾವು ಮಾಡಿದ ರೀತಿಯೇ ಮಾಡಲು ಶುರುಮಾಡುತ್ತಾರೆ. ಅವರಿಗೂ ಅದೇ ರೀತಿ ಸಾವು . ಆದರೆ ನಿಜವಾದ ಭೂಮಿ ದೇವರದ್ದು ದೇವರಲ್ಲಿ ಹಾಗೆಯೇ ಇರುತ್ತದೆ. ನಾವು ಬೇಡವಾದದ್ದು ಮಾಡಿ ಬೇಡವಾಗಿಯೇ ಹೋಗುತ್ತೇವೆ. ಇದು ಒಂದು ರೀತಿಯ ಸೋಜಿಗ !
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೆರಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೇತಿಗಾರ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ