ಸಾಯಿ ಬಾಬಾ ರವರಿಗೊಂದು ಶ್ರದ್ದಾಂಜಲಿ . ಒಬ್ಬ ಪವಾಡ ಪುರುಷ , ಆಧ್ಯಾತ್ಮಿಕ ವ್ಯಕ್ತಿ, ಬಡವರ ಬಂದು ,ಹಲವರ ಜೀವನಕ್ಕೆ ದಾರಿದೀಪ ವಾಗಿದ್ದ ಸಾಯಿ ಬಾಬಾ ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಈ ಒಂದು ದಿಶೆಯಲ್ಲಿ ಸಾವಿರಾರು -ಲಕ್ಷಾಂತರ ಜನ ಅನುಯಾಯಿಗಳು , ಭಕ್ತರು, ಶೋಕಸಾಗರ ದಲ್ಲಿ ಮುಳುಗಿದ್ದಾರೆ. ಈ ಒಂದು ಹಿನ್ನೆಯಲ್ಲಿ ಸನ್ ನ್ಯಾಚುರಲ್ ಪ್ಲಾಸ್ ಭಗವಂತನಲ್ಲಿ ಶೋಕ ಸಾಗರದಲ್ಲಿ ಮುಳುಗಿರುವ ಭಕ್ತರ ಮನಸ್ಸಿಗೆ ಆ ಶೋಕವನ್ನು ನಿವಾರಿಸುವ ಶಕ್ತಿಯನ್ನು ಕೊಡು ಎಂದು ಪ್ರಾರ್ಥಿಸುತ್ತದೆ.
ಜತೆಗೆ ಸತ್ಯ ಸಾಯಿಬಾಬಾ ರವರ ಒಂದು ಅಪೂರ್ವ ಭೋಧನೆ ಇಲ್ಲಿದೆ.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ