ನಮ್ಮ ಮುಂದೆ ಅಲ್ಲಿ ಇಲ್ಲಿ ಕಾಣ ಬರುತ್ತಿದೆ ಮೇ ಇಪ್ಪತ್ತೊಂದು ಎರಡು ಸಾವಿರದ ಹನ್ನೊಂದು "ನ್ಯಾಯ ನಿರ್ಣಯದ ದಿನ " ವಿಶ್ವದ ಅಂತ್ಯ ! ಎಂದು. ಆದರೆ ಮಾನವನ ಅಥವಾ ಪ್ರತಿಯೊಂದು ಜೀವಿಯೂ ಹುಟ್ಟಿದ ಮೇಲೆ ಸಾಯಲೇ ಬೇಕು . ಇದು ಕಡ್ಡಾಯ . ಆದರೆ ನಾವು ನೀವೆಲ್ಲರೂ ಈಗ ಉಸಿರು ಕಟ್ಟುವ , ಅನ್ಯಾಯದ , ಅಭದ್ರತೆಯ , ಆಕ್ರಮಣಕಾರರ , ಮೋಸಗಾರರ ಹಿಡಿತಕ್ಕೆ ಒಳಗಾಗಿದ್ದೇವೆ. ಇವರೆಲ್ಲರಿಂದ ಹೆದರಿ ಹೆದರಿ ಬದುಕುವುದಕ್ಕಿಂತ ದೇವರ ನ್ಯಾಯ ನಿರ್ಣಯದ ದಿನಕ್ಕೆ ಒಟ್ಟು ಕೊಡುವುದು ಉತ್ತಮ ಎಂದೆನಿಸುತ್ತದೆ . ನಿಮಗೆ ಎನೆನಿಸುತ್ತದೆ. ಬರೆಯಿರಿ.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ