ಸುಖದ ಬಗ್ಗೆ ತಿಳಿಯಬೇಕಾದರೆ
ಬಡತನ ಅನುಭವಿಸಿರಬೇಕು !
ಗೆಲುವಿನ ಬಗ್ಗೆ ತಿಳಿಯಬೇಕಾದರೆ
ಸೋಲನ್ನು ಅನುಭವಿಸಿರಬೇಕು !
ಒಬ್ಬ ಕಳ್ಳನನ್ನು ದುಡಿಸಬಹುದು !
ಆತ ತನ್ನ ಕಳ್ಳ ತನವನ್ನು ಬಿಡಬಹುದು !
ಒಬ್ಬ ಸೋಮಾರಿಯನ್ನು ದುಡಿಸಲಾಗದು
ಆತ ತನ್ನ ಸೋಮಾರಿತನವನ್ನು ಬಿಡಲಾರನು ನಾಗರಾಜ .
ಓದಿದವನಿಗಿಂತ ಓದದವನು ಉತ್ತಮನು
ಓದಿದವನು ಅದು ಆಗುವುದಿಲ್ಲ , ಇದು ಆಗುವುದಿಲ್ಲ ಎನ್ನುತ್ತಾನೆ .
ಓದದವನು ಸುಮ್ಮನೆ ಇರುವುದಕ್ಕಿಂತ ಮಾಡಿಯಾದರೂ ನೋಡೋಣ
ಎನ್ನುತ್ತಾನೆ , ಹಾಗಾಗಿ ವಿಶ್ವದಲ್ಲಿ ಓದದವರೇ ಶ್ರೀಮಂತರು ಕಾಣ ನಾಗರಾಜ .
ವಂದನೆಗಳು
ಎ.ಟಿ.ನಾಗರಾಜ
ಗುರುವಾರ, ಮಾರ್ಚ್ 3, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ