ನಂಬಿದರೆ ನಂಬಿ ಬಿಟ್ಟರೆ ಬಿಡಿ. ಆದರೆ ನಿಮ್ಮ ಆತ್ಮವಂಚನೆ ನೀವೇ ಮಾಡಿಕೊಳ್ಳಬೇಡಿ. ಬದುಕಿದ್ದು ಸತ್ತಂತೆ ಆಗಿಜೀವಿಸಬೇಡಿ. ನೀವು ಮಾಡುವ ಪ್ರತಿಯೊಂದು ಕೆಲಸಕ್ಕೂ ಬೇರೆ ಯಾರೂ ಮೇಲ್ವಿಚಾರಕ ಬೇಕು ಎಂದು ಯಾವಾಗಲೂನಿರೀಕ್ಷಿಸಬೇಡಿ. ನೀವೇ ಮೇಲ್ವಿಚಾರಕ , ನೀವೇ ನಿಮ್ಮ ಕೆಲಸ ಮಾಡುವ ವ್ಯಕ್ತಿ ಆದಾಗ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಶುಕ್ರವಾರ, ಮಾರ್ಚ್ 4, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ