ಒಮ್ಮೊಮ್ಮೆ ನನಗೆ ಒಂದು ರೀತಿಯ ರೋಷ ಉಕ್ಕುತ್ತದೆ. ಕೆಲಸ ಮಾಡುವವರನ್ನು ನೋಡಿ ಅಲ್ಲ. ಕೆಲಸಕ್ಕೆ ಹೇಳುವವರನ್ನು ಕೇಳಿ. ಯಾಕೆಂದರೆ ಒಂದು ವರ್ಗದ ಜನರಿದ್ದಾರೆ ಅವರಿಗೆ ಬೇರೆಯವರಿಗೆ ಉಪದೇಶ ಮಾಡಿ ತಾವು ಐಶಾರಾಮದ ಜೇವನ ನಡೆಸುವುದು. ಮತ್ತೊಂದು ವರ್ಗ ತಾವು ಹೊಟ್ಟೆ ಪಾಡಿಗೆ ಭೋದನೆ ಮಾಡುತ್ತಾ ಏನೂ ಬೇರೆ ಕೆಲಸ ಮಾಡದೆ ಜೀವನ ಸಾಗಿಸುವವರು. ಈ ಎರಡು ವರ್ಗದವರಿಂದ ಸಮಾಜಕ್ಕೆ ಒಳ್ಳೆಯದಕ್ಕಿಂತ ಹಾನಿ ಜಾಸ್ತಿ. ಯಾಕೆಂದರೆ ಸೋಮಾರಿಗಳಿಂದ ಏನೂ ತಾನೇ ಸಾಧ್ಯವಾದೀತು.?
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ