ಎಷ್ಟೋ ಸಲ ನನ್ನ ಓದುಗರು ಕೇಳುವುದುಂಟು ನಿಮ್ಮ ಈ ಪ್ರಾಮಾಣಿಕೆಯ ಹಿಂದಿನ ರಹಸ್ಯ, ಗುಟ್ಟು ಏನೂ ? ಎಂದು . ಅದಕ್ಕೆ ನನ್ನ ಉತ್ತರ ಈ ಭೂಮಿ ಎನ್ನುವುದು ದೇವರ ಕಾರ್ಯಗಾರ , ಇಲ್ಲಿನ ಎಲ್ಲಾ ಜೀವಿಗಳು (ಮನುಷ್ಯನು ಸೇರಿದಂತೆ ) ಕೆಲಸಗಾರರು. ಇಲ್ಲಿ ಪ್ರತಿಯೊಂದು ಜೀವಿಯೂ ತನ್ನ ಜೀವಿತಕ್ಕಾಗಿ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಾ ಹೋಗಬೇಕು . ಅವರವರ ಪ್ರಾಮಾಣಿತ್ವಕ್ಕಾಗಿ ಅವರವರಿಗೆ ಆದಾಯ ಸಂದಾಯ ವಾಗುತ್ತದೆ. ಇಲ್ಲಿ ಯಾರೂ ಹೆಚ್ಚು ತಾಳ್ಮೆ, ಪ್ರಾಮಾಣಿಕತೆ ಹೊಂದಿರುತ್ತಾರೋ ಅವರಿಗೆ ಆದಾಯ ಜಾಸ್ತಿ !. ಇದುವೇ ನನ್ನ ಕೆಲಸದ ಗುಟ್ಟು ಎಂದು ಉತ್ತರ ಕೊಡುತ್ತೇನೆ ಅಷ್ಟೇ !
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೇರಮಾರುಕಟ್ಟೆ ಪ್ರತಿನಿಧಿ , ವ್ಯಕ್ತಿತ್ವ ವಿಕಾಸನ ತರಭೆತಿಗಾರ
ಬುಧವಾರ, ಮಾರ್ಚ್ 23, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ