MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಬುಧವಾರ, ಮಾರ್ಚ್ 30, 2011

daayaadi tana vamsha paarampaaryavaagi munduvariyabeke ?

  ಈ ಶೀರ್ಷಿಕೆ ಯಡಿ ಲೇಖನ ಬರೆಯುತ್ತಿರುವುದು 31 -03 -2011  ನೆ ತಾರೀಖು ! .  ನಿನ್ನೆ ಅಷ್ಟೇ ನಮ್ಮ ವಿಶ್ವದ ಕ್ರಿಕೆಟ್ ಪ್ರೇಮಿಗಳು ಕೆಲಸಗಳನ್ನು ಬಿಟ್ಟು ಕ್ರಿಕೆಟ್ ನೋಡಲು ಟಿ.ವಿ . ನೆಟ್ ಗಳನ್ನೂ ಬಳಸಿ ತುಂಬಾ ಉತ್ಸುಕದಿಂದ ನೋಡಿದರು.  ಅದು ನೋಡುವಾಗ ಸುಮ್ಮನೆ ನೋಡುತ್ತಾರೆಯೇ ?  ಇವರು ಕುಳಿತಲ್ಲಿಯೇ ಕ್ರಿಕೆಟ್ ಆಟಗಾರರಿಗೆ ಸಲಹೆ ಕೊಡುವಷ್ಟು ಸಮರ್ಥರಾಗಿರುತ್ತಾರೆ .  ಆದರೆ ಇವರಿಗೆ ಎಲ್ಲಾದರೂ ಅವಕಾಸ ಕೊಟ್ಟರೆ ಕತೆಯೇ ಮುಗಿಯಿತು !. ಬಿಡಿ.

   ಏನೇ ಇರಲಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ಆಡುವಾಗ ಭಾರತದ ಹಿಂದೂಗಳಿಗಿಂತಲೂ,  ಪಾಕಿಸ್ತಾನದ ಮುಸ್ಲಿಂ ಗಳಿಗಿಂತಲೂ ಬೇರೆ ದೇಶದವರು ಹೆಚ್ಚು ಆಸಕ್ತಿ ಕೊಟ್ಟು ನೋಡುವುದೇಕೆ ?  ಅದು ಅಕ್ಷರಸ್ಥರಿಂದ ಹಿಡಿದು ಅನಕ್ಷರಸ್ಥರ ವರೆಗೆ .  ಪಾಕಿಸ್ತಾನ ಹಾಗೂ ಹಿಂದೂ ವಿರೋಧಿ ರಾಷ್ಟ್ರಗಳು ಎಂದೇ ?  .  ನಿಜಕ್ಕೂ ಭಾರತಕ್ಕೂ ಪಾಕಿಸ್ತಾನಕ್ಕೂ ಅಷ್ಟೇನೂ ದೊಡ್ಡ ಹಗೆತನವಿಲ್ಲ ,  ಜನ ಸೃಷ್ಟಿ ಮಾಡಿದ್ದು ,  ಮಾಡುತ್ತಿರುವುದು .  ಪಾಕಿಸ್ತಾನ ಭಾರತದ ಒಂದು ಭಾಗ ಅಷ್ಟೇ !.  ಓದು ದೊಡ್ಡ ನಿಮ್ಮದೊಂದು ಕುಟುಂಬ  ,  ಅದರಲ್ಲಿ ತಂದೆ , ತಾಯಿ,  ಅಕ್ಕ, ತಮ್ಮ, ಅಣ್ಣ , ತಮ್ಮ , ತಂಗಿ ಹೀಗೆ ಎಲ್ಲರೂ ಇರುತ್ತಾರೆ.  ಅಣ್ಣ ಮದುವೆಯಾದ ಮೇಲೆ ನನಗೆ ಈ ಮನೆಯಲ್ಲಿ ಇರುವುದಕ್ಕೆ ಇಷ್ಟವಿಲ್ಲ ಎಂದು ಹೇಳಿ ಮನೆಯಿಂದ ಬೇರೆಯಾಗಿ ಹೊರಗಡೆ ಎಲ್ಲೋ ಜೀವನ ತನ್ನ ಹೆಂಡತಿ ಮಕ್ಕಳೊಡನೆ ಪ್ರಾರಂಭಿಸುತ್ತಾನೆ.  ಹಾಗೆ ಮನೆಯಿಂದ ಹೊರಹೋದ ಅಣ್ಣ ತಾನೂ ಬಿಟ್ಟು ಬಂದ ಮನೆಯ ಮೇಲೆ,  ಮನೆಯಲ್ಲಿರುವ ತನ್ನ ಸಹೋದರರ ಮೇಲೆ,  ಮನೆಯಲ್ಲಿರುವ ಸಹೋದರರು ಮನೆ ಬಿಟ್ಟು ಹೋದ ತಮ್ಮ ಸಹೋದರನ ಮೇಲೆ ಹಗೆತನ ದಿಂದ ನೋಡಬೇಕೆ ?.  ಈ ಹಗೆತನ ಸಂತತಿ ಎಲ್ಲಿಯ ವರೆಗೆ ಇರುತ್ತದೆ ಅಲ್ಲಿಯ ವರೆಗೆ ಇರುತ್ತದೆ ಅಲ್ಲಿಯ ವರೆಗೆ ಬೆಳೆಸಿಕೊಂಡು ಹೋಗಬೇಕೆ.? .  ರಾಮ ರಾವಣ ರ ಕಾಳಗದಲ್ಲಿ ರಾಮ ರಾವಣ ಸೃಷ್ಟಿಸಿಕೊಂಡ ಹಗೆತನಗಳಿಗಿಂತ ಬೇರೆಯವರು ,  ಸಂಬಂದ ವಿಲ್ಲದವರು ಸೃಷ್ಟಿಸಿಕೊಂಡ ಹಗೆತನವೇ ಜಾಸ್ತಿ !.  ಜಾಣರಾದ ನೀವೇ ಯೋಚಿಸಿ,  ತೀರ್ಮಾನ ನಿಮ್ಮದು.  ಹಗೆತನ ಸಂತತಿ ಇರುವ ವರೆಗೆ ಬೆಳೆಸಬೇಕೆ ?  ಇಲ್ಲವೇ ಬಿಡಬೇಕೇ ?
ವಂದನೆಗಳೊಂದಿಗೆ
ಎ.ಟಿ. ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ,  ಮತ್ತು ವ್ಯಕ್ತಿತ್ವ ವಿಕಾಸನ ಪ್ರತಿನಿಧಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ