MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಗುರುವಾರ, ಮಾರ್ಚ್ 17, 2011

ಯುವಕನೊಬ್ಬನ ಕರುಣಾ ಜನಕ ನೈಜ ಕಥೆ , ಬಾಳಾ ವ್ಯಥೆ !

ನನಗಂತೂ ವಿಧ್ಯಾರ್ಥಿಗಳು ,ಯುವಕರು ಎಂದರೆ ತುಂಬಾ ಇಷ್ಟ. ಹಾಗೆಯೇ ನನ್ನನ್ನು ತುಂಬಾ ಪ್ರೀತಿಸುವ ವಿದ್ಯಾರ್ಥಿಗಳು ,ಯುವಕ -ಯುವತಿಯರಿಗೆನೂ ಕಮ್ಮಿಯಿಲ್ಲ . ಮೊನ್ನೆ ಒಬ್ಬ ಹುಡುಗ ಸಿಕ್ಕಿದ್ದ , ಆತ ತೆಳ್ಳಗೆ ಇದ್ದು, ಏನೋ ಆತನ ಮನಸ್ಸಿನಲ್ಲಿ ಘಾಡ
ನಿರಾಸೆ -ದು; ತುಂಬಿತ್ತು. ಆತನನ್ನು ಆತ್ಮೀಯ ವಾಗಿ ಮಾತನಾಡಿಸಿದೆ. ಆತ ಬಂದ ಊರು , ಮಾಡಿದ ಕೆಲಸ , ಈಗ ಮಾಡುತ್ತಿರುವ ಕೆಲಸ ಎಲ್ಲ ವಿಚಾರಿಸಿದೆ. ಕೊನೆಗೆ ಆತ ಕಲಿತ ಕೆಲಸ ಟ್ರಾಕ್ಟರ್ ಓಡಿಸುವುದು . ದ್ವಿಚಕ್ರ ವಾಹನಗಳನ್ನು ಜೋಡಿಸುವುದು ಆತನಿಗೆ ಗೊತ್ತಿತ್ತು. ಆತ ಇಷ್ಟವಿಲ್ಲದೆ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ. ಆತ ಏನಕ್ಕೆ ಕೆಲಸ ಮಾಡುತ್ತಾನೆ ಎಂದು ಆತನನ್ನೇ ಕೇಳಿದಾಗ ನನಗೆ ತುಂಬಾ ಬೇಸರವಾಯಿತು. "ನಮ್ಮ ದಾಯಾದಿಗಳು ಹೊಟ್ಟೆ ಕಿಚ್ಚಿನಿಂದ ನನ್ನ ಮೇಲೆ ಕೇಸ್ ಹಾಕಿದ್ದಾರೆ , ಪೋಲಿಸ್ ನನ್ನನ್ನು ಹುಡುಕುವ ನಾಟಕ ವಾಡುತ್ತಿದ್ದಾರೆ. ಒಬ್ಬ ಒಳ್ಳೆ ವಯಸ್ಸಾದ ಪೋಲಿಷ್ ಹಿರಿಯ ಅಧಿಕಾರಿ ನೀನು ಬೇರೆ ಊರಲ್ಲಿ ಹೋಗಿ ಬದುಕು . ಇಲ್ಲಿ ನಿನ್ನ ಮೇಲೆ ತುಂಬಾ ಕೇಡನ್ನು ಬಯಸುವವರು ಇದ್ದಾರೆ. ನೀನು ಹುಡುಗ ನಾವು ನಿನ್ನ ಭವಿಷ್ಯಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಕೋರ್ಟು ,ಕಚೇರಿ ಕೆಲಸ ಕೆಲಸವಿಲ್ಲದಿದ್ದವರಿಗೆ ಮಾತ್ರ ಎಂದು ಬುದ್ಧಿ ವಾದ ಹೇಳಿ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ." ಎಂದ ! ನನಗೆ ಅನಿಸಿತು. ಪಟ್ಟಣಗಳಲ್ಲಿ ಮನಸ್ಸಿಲ್ಲದೆ ಕೆಲಸ ಮಾಡುವ ಹುಡುಗರ ಹಿಂದೆ ನೋವಿನ ಕಥೆ ಇದೆ. ಪೋಲಿಷ್ ಅಧಿಕಾರಿಗಳು ಕೂಡ ಮುಗ್ದ ಯುವಕರ ನೋವನ್ನು ಅನುಭವಿಸಿಕೊಂಡು ತಾಳ್ಮೆ ಯಿಂದ ಬದುಕುವಂತೆ ಮಾಡುತ್ತಾರಲ್ಲ . ತಾಯಿ ಹೃದಯದ ಎಲ್ಲ ಪೋಲಿಷ್ ಅಧಿಕಾರಿಗೆ ನಾನು ಚಿರ ಋಣಿ .

ವಂದನೆಗಳೊಂದಿಗೆ


.ಟಿ.ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಭೇತಿಗಾರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ