ನಾವು ಎಷ್ಟೋ ವೇಳೆ ಅಂದು ಕೊಳ್ಳುತ್ತೇವೆ ಜೀವನದಲ್ಲಿ ಬಡತನದಲ್ಲಿ ಇರುವವರಿಗೆ ಏನಾದರೂ ಸಹಾಯ ಮಾಡಿ ಅವರ ಬಡತನ ಹೋಗಲಾಡಿಸೋಣ ಎಂದು . ಆದರೆ ನಾವು ಮಾಡಿದ ಸಹಾಯಕ್ಕೆ ಇವರು ನಮ್ಮಿಂದ ಪಡೆದ ಉಪಕಾರಕ್ಕೆ ಅಪಕಾರವನ್ನೇ ಮಾಡುವುದು ಜಾಸ್ತಿ, ಜತೆಗೆ ನಮ್ಮ ಹಣ ,ಸಮಯ ವ್ಯರ್ಥ ಹಾನಿ. ಹಾಗಾಗಿ ಯಾರೂ ಜೀವನದಲ್ಲಿ ಕಷ್ಟಪಟ್ಟು ಮೇಲೆ ಬರಲು ಪ್ರಯತ್ನಿಸುತ್ತಾರೋ ಅಂತವರಿಗೆ ಸಹಾಯ ಮಾಡಿದರೆ ಅವರಿಂದ ನಮಗೆ ಹಾಗೂ ಸಮಾಜಕ್ಕೆ ಒಳ್ಳೆಯ ಉಪಕಾರ ಆದೀತು.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ