ನೀವು ಮೂಖರಿರಬಹುದು ಪರವಾಗಿಲ್ಲ ನನಗೇನೂ ತೊಂದರೆ ಇಲ್ಲ. ನಿಮ್ಮ ತೊಂದರೆ ಹೇಳಿಕೊಳ್ಳುವುದಕ್ಕೆ ನನ್ನಲ್ಲಿ ನಿಮಗೆ ಕೀಳರಿಮೆ ಇರಬಹುದು ತೊಂದರೆ ಇಲ್ಲ. ಆದರೆ ನಾನು ಹೇಳುವ ಪ್ರತಿಯೊಂದು ವಿಷಯವು ನಾನು ಹೇಳಿದೆಂದು, ನಾನೇ ಈ ವಿಶ್ವದಲ್ಲಿ ಅವಮಾನ ಪಟ್ಟವನ್ನು, ನಾನೇ ಹೆಚ್ಚು ಕಷ್ಟವನ್ನು ಪಟ್ಟವನೆಂದು, ನಾನು ವಿಷಯವನ್ನು ಸ್ವತ; ಸೃಷ್ಟಿಸಿದವನೆಂದು ಹೇಳಲಾರೆ. ಈಗಾಗಲೇ ನಮಗಿಂತ ಅವಮಾನ ಪಟ್ಟ ಸಹಸ್ರಾರು ಜನ ಈ ಭೂಮಿಯಲ್ಲಿ ಹುಟ್ಟಿ , ಸಾಧನೆ ಸಾಧಿಸಿ ಹೋಗಿದ್ದಾರೆ. ಮಹಾತ್ಮಗಾಂಧಿ , ಬಿ.ಆರ್ ,ಅಮ್ಬೆಡ್ಕಾರ್ , ಯೇಸು ಕ್ರಿಸ್ತ, ಮೊಹಮ್ಮದ್ ಪೈಗಂಬರ್ ಮೊದಲಾದವರ ಜೀವನವನ್ನು ಇಣುಕಿನೋಡಿದರೆ ನಾವು ಪಟ್ಟ ಅವಮಾನ , ಕಷ್ಟ ಏನೂ ಅಲ್ಲ.
ಆದರೆ ನೀವು ನಿಮ್ಮ ಅವಮಾನಕ್ಕಾಗಿ ಕೊರಗದಿರಿ. ನಗಿ ಮನಸ್ಸು ಬಿಚ್ಚಿ ನಗಿ, ಈಗ ನೀವು ಏನನ್ನು ಬೇಕಾದರೂಸಾಧಿಸಬಹುದು.ಸಾಧನೆ ನಿಮ್ಮ ಕೈಯಲ್ಲಿದೆ. ನಿಮ್ಮನ್ನು ಅವಮಾನಿಸುವುದು ಬೇರೆಯವರ ಕೈಯಲ್ಲಿದೆ .
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ವ್ಯಕ್ತಿತ್ವ ವಿಕಾಸನ ತರಭೆತಿಗಾರ ಮತ್ತು ನೇರಮಾರುಕಟ್ಟೆ ಪ್ರತಿನಿಧಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ