ನೀವು ಎಂದಾದರೂ ಪರೀಕ್ಷೆ ಮಾಡಿ ನೋಡಿದ್ದೀರಾ ಕೆಲಸ ವೆಂಬುದು ಜೀವನದಲ್ಲಿ ಒಂದು ರೀತಿಯ ಶಿಸ್ತು, ಹಣ ಸಂಪಾದನೆ, ಶಾಂತಿ ಮುಂತಾದವುಗಳನ್ನು ತಂದುಕೊಡುತ್ತದೆ. ಯಾಕೆಂದರೆ ಯಾವಾಗಲೂ ಕೆಲಸದಲ್ಲಿ ತಲ್ಲೀನ ರಾಗಿದ್ದರೆ ಮನಸ್ಸು ಉಲ್ಲಾಸ, ಹರ್ಷ ಗಳನ್ನೂ ತಂದುಕೊಡುವುದಲ್ಲದೆ, ಚಿಂತೆಗಳು ದೂರವಾಗುವುದಲ್ಲದೆ , ಜಗಳಗಳು , ಕೆಟ್ಟ ಆಲೋಚನೆಗಳು ದೂರವಾಗುತ್ತವೆ. ಹಾಗಾಗಿಯೇ ಶರಣರು ಹೇಳಿದ್ದು "ಕಾಯಕವೇ ಕೈಲಾಸ " ಎಂದು !
ನೀವೂ ಜೀವನದಲ್ಲಿ ಶಾಂತಿ ಯನ್ನು ಗಳಿಸಬೇಕೆ ? ನೀವೂ ಮಾಡುವ ಕೆಲಸದಲ್ಲಿ ದೊಡ್ಡ ಸಾಧನೆ ಮಾಡಬೇಕೆ ? ಹಾಗಾದರೆ ನೀವೂ ಮಾಡುವ ಕೆಲಸದಲ್ಲಿ ತಲೀನರಾಗಿರಿ !
ವಂದನೆಗಳೊಂದಿಗೆ
ಎ.ಟಿ,ನಾಗರಾಜ
ನೇರ ಮಾರುಕಟ್ಟೆ ಪ್ರತಿನಿಧಿ, ಮತ್ತು ವ್ಯಕ್ತಿತ್ವ ವಿಕಾಸನ ತರಭೆತಿಗಾರ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ