ಕೆಲವು ಕುಟುಂಬಗಳಲ್ಲಿ ತಂದೆ ತೀರಿ ಹೋದ ಬಳಿಕ ಅಣ್ಣ ನಾದವನು ಮನೆಯ ಯಜಮಾನಿಕೆ ಯನ್ನು ನಿಬಾಯಿಸಿಕೊಂಡು ಹೋಗುವುದುಂಟು . ಅಣ್ಣ ದಾರಿ ತಪ್ಪಿದರೆ ತಮ್ಮ ಯಜಮಾನಿಕೆ , ಮನೆಯಲ್ಲಿ ಆಗುವ ಶುಭ ಕಾರ್ಯಗಳನ್ನು ಮಾಡುವುದುಂಟು . ಆದರೆ ಅಣ್ಣ ಕುಡುಕನಾಗಿ ತಮ್ಮ ಮನೆಯ ಸದಸ್ಯರನ್ನೇ ಕಾಮಿಸತೊಡಗಿದರೆ ಮನೆಯಲ್ಲಿ ಇದ್ದವರು ಯಾರಿಗೆ ದೂರಬೇಕು. ಏನು ಮಾಡಬೇಕು. ಇದು ವಾಸ್ತವ ಸ್ಥಿತಿಗೆ ಅನ್ವಹಿಸುವುದಿಲ್ಲವೇ? ಯೋಚಿಸಿ ನೋಡಿ.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೇರಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಬ್ಹೇತಿಗಾರ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ