ಕೆಲವು ಕುಟುಂಬಗಳಲ್ಲಿ ತಂದೆ ತೀರಿ ಹೋದ ಬಳಿಕ ಅಣ್ಣ ನಾದವನು ಮನೆಯ ಯಜಮಾನಿಕೆ ಯನ್ನು ನಿಬಾಯಿಸಿಕೊಂಡು ಹೋಗುವುದುಂಟು . ಅಣ್ಣ ದಾರಿ ತಪ್ಪಿದರೆ ತಮ್ಮ ಯಜಮಾನಿಕೆ , ಮನೆಯಲ್ಲಿ ಆಗುವ ಶುಭ ಕಾರ್ಯಗಳನ್ನು ಮಾಡುವುದುಂಟು . ಆದರೆ ಅಣ್ಣ ಕುಡುಕನಾಗಿ ತಮ್ಮ ಮನೆಯ ಸದಸ್ಯರನ್ನೇ ಕಾಮಿಸತೊಡಗಿದರೆ ಮನೆಯಲ್ಲಿ ಇದ್ದವರು ಯಾರಿಗೆ ದೂರಬೇಕು. ಏನು ಮಾಡಬೇಕು. ಇದು ವಾಸ್ತವ ಸ್ಥಿತಿಗೆ ಅನ್ವಹಿಸುವುದಿಲ್ಲವೇ? ಯೋಚಿಸಿ ನೋಡಿ.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ನೇರಮಾರುಕಟ್ಟೆ ಪ್ರತಿನಿಧಿ ಮತ್ತು ವ್ಯಕ್ತಿತ್ವ ವಿಕಾಸನ ತರಬ್ಹೇತಿಗಾರ
ಶುಕ್ರವಾರ, ಮಾರ್ಚ್ 18, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ