ಮನುಷ್ಯ ಇರುವಾಗ ಚೆನ್ನಾಗಿ ಇರಬೇಕು. ತಾಯಿ ಬಂದು ಯಾವಾಗ ಮಗುವನ್ನು ಆಟದಿಂದ ಕರೆದು ಕೊಂಡು ಹೋಗುತ್ತಾಳೋ ಗೊತ್ತಿಲ್ಲ. ನಾವು ನಮ್ಮ ಬಗ್ಗೆ ಯೋಚಿಸಿದರೆ ನಾವ್ಯಾರೆಂದು ಗೊತ್ತಿಲ್ಲ. ಒಂದು ರೀತಿಯ ಅಸಮಾಧಾನ , ಗೊಂದಲ,ದು;ಖ ದಿಂದ ಇಂದು ನಾವೆಲ್ಲರೂ ಇದ್ದೇವೆ. ನಾವೆಲ್ಲರೂ ಜಪಾನಿಗೆ ಹೋಗಲು ಆಗದಿದ್ದರೂ ಮನಸ್ಸಿನಲ್ಲಿ ಯಾದರೂ ದೇವರಲ್ಲಿ ಇರುವವರನ್ನಾದರೂ ಬದುಕಲು ಬಿಡು. ಅವರ ಪಾಪವನ್ನು ಕ್ಷಮಿಸು, ಎಂದು ಬೇಡೋ ಣವೇ
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಶುಕ್ರವಾರ, ಮಾರ್ಚ್ 11, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ