ನಾನು ಎಷ್ಟೋ ಬಾರಿ ಎಷ್ಟೋ ಜನರನ್ನು ಭೇಟಿ ಯಾಗುತ್ತೇನೆ. ಆದರೆ ಅವರಲ್ಲಿ ಕಂಡುಬರುವುದು ಹಣವಿಲ್ಲ ಎನ್ನುವ ಮಾತೆ ಹೊರತು . ತಾವು ದುಡಿಯುತ್ತಿಲ್ಲ ಎಂದು ಹೇಳುವುದಿಲ್ಲ. ಅದನ್ನು ಒಪ್ಪಿಕೊಳ್ಳುವುದಿಲ್ಲ. ಮನೆಯಲ್ಲಿರುವ ಹೆಂಡತಿ ಹರಿದ ಬಟ್ಟೆ ಉಟ್ಟು ಮನೆಯ ಒಳಗಡೆ ಇದ್ದರೂ ಪರವಾಗಿಲ್ಲ . ಪತಿ ಮಹಾರಾಯನ ಮರ್ಯಾದೆ ಹೋಗುವುದಿಲ್ಲ. ಆದರೆ ಪತ್ನಿ ಹೊರಗಡೆ ಕೆಲಸಕ್ಕೆ ಹೋದರೆ ತಮ್ಮ ಮನೆಯ , ತನ್ನ ಮರ್ಯಾದೆ ಹೋಗುತ್ತದೆ ಎನ್ನುವ ಮುಟ್ಟಾಳರು ಲೆಕ್ಕ ವಿಲ್ಲದಷ್ಟು ಸಿಗುತ್ತಾರೆ. ಅದರಲ್ಲೂ ವಿಧ್ಯವಂತ ಯುವಕರೇ !.
ಈ ಯಂತ್ರ ಯುಗದಲ್ಲಿ, ಕಂಪ್ಯೂಟರ್ ಯುಗದಲ್ಲಿ , ಮೊಬೇಲ್ ಯುಗದಲ್ಲಿ ಹೆಣ್ಣು ಕೂಡ, ವಯಸ್ಸಾದ ಅಜ್ಜ ,ಅಜ್ಜಿ ಕೂಡ, ವಿದ್ಯಾರ್ಥಿ ಕೂಡ ಯಾರದೋ ಯಂಜಲು ಗಾಸಿಗೆ ಕೈಚಾಚಿ ನಿಲ್ಲುವ ಅವಶ್ಯಕತೆಯಿಲ್ಲ. ಆದರೆ ದುಡಿಯಲು ತಯಾರಿಲ್ಲವಲ್ಲ. ದುಡಿಯಲು ತಯಾರಿದ್ದರೆ ಬೇಕಾದಷ್ಟು ಅವಕಾಶಗಳು ಮನೆಯ ಒಳಗಡೆಯೇ ಇವೆ !.
ಎಷ್ಟೋ ಜನರನ್ನು ನೋಡುತ್ತೇವೆ . ಹೊರಗಡೆ ದೊಡ್ಡ ರಾಜರಂತೆ ಇರುತ್ತಾರೆ , ಆದರೆ ಮನೆಯಲ್ಲಿ ತಿನ್ನಲೂ ಗತಿ ಇಲ್ಲ. ಬೇಕಾದಷ್ಟು ಭೂಮಿ ಇರುತ್ತದೆ . ಅಲ್ಲಿ ದುಡಿಯಲು ಇವರಿಗೆ ಮನಸ್ಸಿಲ್ಲ.! ಹೀಗೆ ಹೇಳುತ್ತಾ ಹೋದರೆ ಹೇಳುತ್ತಾ ಹೋಗಬಹುದು.
ಏನೇ ಇರಲಿ . ಈ ಯಂತ್ರ ಯುಗದಲ್ಲಿ ನಮಗೆ ಬೇಕಾಗಿರುವುದು ದುಡಿಯುವವರು. ಕೆಲಸ ಮಾಡುವವರು. ಒಂದೆಡೆ ಹಣ ಹೂಡಿಕೆ ಮಾಡುವವರು ಇದ್ದಾರೆ , ಆದರೆ ಅವರಲ್ಲಿ ಸಮಯ ವಿಲ್ಲ. ಇನ್ನೊಂದೆಡೆ ದುಡಿಯುವವರು ಇದ್ದಾರೆ . ಆದರೆ ಹಣ ಹೂಡಿಕೆ ಮಾಡುವವರಿಲ್ಲ.
ನಗರ ಪ್ರದೇಶದಲ್ಲಿ ಹೂಡಿಕೆ ಮಾಡುವ ಜನರು ಸಿಗುತ್ತಾರೆ . ಆದರೆ ಅವರಿಗೆ ದುಡಿಯಲು ಸಮಯವಿಲ್ಲ. ಗ್ರಾಮೀಣ ಪ್ರದೇಶದಲ್ಲಿ ದುಡಿಯುವ ಜನರಿರುತ್ತಾರೆ . ಆದರೆ ಅವರಿಗೆ ಕೆಲಸವಿಲ್ಲ. ಆದರೆ ನಮ್ಮ ಸನ್ ನ್ಯಾಚುರಲ್ ಫ್ಲಾಶ್ ಯಾರಿಗೆ ದುಡಿಯಲು ಮನಸ್ಸಿದೆಯೂ , ಕೈಯಲ್ಲಿ ಹೂಡಿಕೆ ಮಾಡಲು ಹಣವಿಲ್ಲ್ವೋ ಅಂತವರಿಗೂ ಕೂಡ ಸಹಾಯ ಮಾಡುತ್ತದೆ. ಅದನ್ನು ಉಪಯೋಗಿಸಿಕೊಂಡು ಜೀವನದಲ್ಲಿ ಮುಂದೆ ಬರಬಹುದು. ಹೆಚ್ಚಿನ ಮಾಹಿತಿಗೆ sunnaturalflash @gmail .com ಮೇಲ್ ಕಳುಹಿಸಿ.
ವಂದನೆಗಳೊಂದಿಗೆ
ಎ.ಟಿ. ನಾಗರಾಜ
www .sunnaturalflash .com
ಮಂಗಳವಾರ, ಫೆಬ್ರವರಿ 8, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ