ಒಮ್ಮೊಮ್ಮೆ ನನಗನ್ನಿಸುತ್ತದೆ ಸಾರ್ವಜನಿಕವಾಗಿ ಆಗಲಿ , ಖಾಸಗಿ ಆಗಿ ಯಾಗಲಿ ಸಹಾಯ ಮಾಡುವುದೇ ಬೇಸರವಾಗಿಬಿಟ್ಟಿದೆ.
ನಮ್ಮ ಜನ ದಿನವಿಡೀ ಕೇವಲ ನೂರರಿಂದ ,ಮುನ್ನೂರು ರೂಪಾಯಿಗಳವರೆಗೆ ಬೈಸಿಕೊಂಡು , ಇನ್ನೊಬ್ಬನ ಯಜಮಾನಿಕೆ ಯೊಳಗೆ ಸ್ವತಂತ್ರ ಇಲ್ಲದೆ ಗುಲಾಮಗಿರಿಯಲ್ಲಿ ಬದುಕುತ್ತಾರೆ ಹೊರತು. ದಿನದ ಒಂದೆರಡು ಗಂಟೆ ಕೆಲಸಮಾಡಿ ಇನ್ನೂರು ಮುನ್ನೂರು ರೂಪಾಯಿ ಗಳಿಸುವುದು ಕಲಿತಿಲ್ಲ.
ಎಷ್ಟೋ ಬಾರಿ ನಾನು ಪೈಲನ್ನು ಹಿಡಿದುಕೊಂಡು ಎಷ್ಟೋ ಕಂಪನಿಗಳ ಇದುರಿನಲ್ಲಿ , ಎಷ್ಟೋ ಇನ್ದಷ್ಟ್ರಿಯಲ್ ಏರಿಯ ಗಳಲ್ಲಿ ತಿರುಗಿದ್ದೇನೆ. ಆದರೆ ಆ ವೇಳೆಯಲ್ಲಿ ನನಗೆ ಏನೆ ಆಗಲಿ, ಯಾವುದಾದರು ಕೆಲಸ ಸಿಕ್ಕಿದರೆ ಸಾಕಿತ್ತು. ಆದರೆ ಯಾವಾಗ ಕಂಪನಿ , ಕೆಲಸ ಬೇಸರ ವಾಯ್ತು ಅಂದೇ ನಾನು ಸ್ವತಂತ್ರ ವಾಗಲು ಬಯಸಿದೆ. ಹಲವಾರು ಉದ್ಯಮಿಗಳನ್ನು ಭೇಟಿಯಾದೆ. ಅವರ ಕಿವಿಮಾತನ್ನು ಆಲಿಸಿದೆ. ಇಂದು ನಿಮ್ಮ ಮುಂದೆ ಚಕ್ಕಳ ಮಕ್ಕಳೇ ಹಾಕಿ ಹೇಳುತ್ತಿದ್ದೇನೆ.
ಎಷ್ಟೋ ಜನರಿಗೆ ನಾವು ನಮ್ಮ ಪಾಸ್ ವರ್ಡ್ , ಯುಸರ್ ನೆಮ್ ಕೊಡುತ್ತೇವೆ. ಅದರಲ್ಲಿ ಲಾಭ ಗಳಿಸಿ . ನಂತರ ಒಂದೆರಡು ತಿಂಗಳಲ್ಲಿ ನೀವೂ ನಮ್ಮ ರೀತಿಯೇ ಸ್ವತಂತ್ರ ಉದ್ಯಮಿಗಳಾಗಬಹುದು ಎಂದು ಹೇಳುತ್ತೇವೆ. ಆದರೆ ಕೆಲವರು ನಾವು ನೇರವಾಗಿ ಅವರ ಮನೆಗೆ ಬಂದು ಮುಖ ಮುಖಿ ಭೇಟಿ ಯಾಗಬೇಕಂತೆ. ಇದು ನಮಗೆ ಸಾಧ್ಯವಾಗದ ಮಾತು.ಇದರಿಂದ ಹಲವಾರು ಜನ ಸಹಾಯದಿಂದ ವಂಚಿತರಾಗುತ್ತಾರೆ.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಭಾನುವಾರ, ಫೆಬ್ರವರಿ 13, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ