ನಮ್ಮ ಓದುಗರು ತುಂಬಾ ಬುದ್ಧಿವಂತರು ತಮಗೇನೂ ಕೂಡುವುದು ಕಳೆಯುವುದು ಗೊತ್ತಿಲ್ಲ ಅಂತ ಅಲ್ಲ. ಆದರೆ ನಾನು ಇಲ್ಲಿ ಹೇಳುತ್ತಿರುವುದು ಬೇರೆ ವಿಷಯ. ತಮಗೆಲ್ಲ ಗೊತ್ತಿರುವುವನ್ತದ್ದೆ ! ಒಂದಕ್ಕೆ ಒಂದು ಕೂಡಿದರೆ ಎಲ್ಲರಿಗೂ ಗೊತ್ತು ಉತ್ತರ ಎರಡು ಅಂತ . ಹಾಗೆಯೇ ಸೊನ್ನೆಗೆ ಒಂದು ಕೂಡಿಸಿದರೆ ಸೊನ್ನೆ ಎಂದು ಎಲ್ಲರಿಗೂ ಗೊತ್ತು.
ನೀವು ಆರ್ಥಿಕವಾಗಿ ಮುಂದುವರಿಯಬೇಕಾದರೆ ಅದು ನ್ಯಾಯಯುತವಾಗಿ ಆದಾಯ ತೆರಿಗೆ ಪಾವತಿಸಿ ಮುಂದೆ ದೊಡ್ಡ ಉದ್ದಿಮೆ ಗೆ ಮಾಲಿಕರಾಗಬೇಕಾದರೆ ಈ ಮೇಲಿನ ಸೂತ್ರ ತುಂಬಾ ಅಗತ್ಯ. ನೀವು ಮಾಡುವ ಉದ್ಯೋಗದ ಜತೆಗೆ ನಿಮ್ಮ ಬಿಡುವಿನ ವೇಳೆಯಲ್ಲಿ ಏನಾದರೊಂದು ಹತ್ತಾರು ಜನರಿಗೆ ಸಹಾಯವಾಗುವ ಉದ್ಯೋಗವನ್ನು ಮಾಡಬೇಕಾಗುತ್ತದೆ. ನಮ್ಮ ಸರಾಸರಿ ನೂರಕ್ಕೆ ನೂರು ಸರಕಾರೀ ಹಾಗೂ ಖಾಸಗೀ ಉದ್ಯೋಗಿಗಳ ಹಣ ಬಡ್ಡಿಗೆ ದುಡಿಯುತ್ತಿದೆ. ಈ ಹಣ ಸರಕಾರದ ಲೆಕ್ಕಕ್ಕಿಲ್ಲ. ಜವಾನನಿಂದ ಹಿಡಿದು ನಾವು ತುಂಬಾ ಪ್ರಾಮಾಣಿಕರು ಸರಕಾರದವರು ನಮಗೆ ಬೇರೆ ಕೆಲಸ ಮಾಡಬಾರದು ಎಂದು ಹೇಳುವವರೆಲ್ಲರ ಹಣ ಈಗ ಜನರ ಮಧ್ಯೆ ಬಡ್ಡಿಗೆ ದುಡಿಯುತ್ತಲಿದೆ. ಆದರೆ ಇದು ಕೇವಲ ಆಸ್ತಿ ಮನೆ ಕೊಳ್ಳಲು ಅದು ನ್ಯಾಯರಹಿತವಾಗಿ ಮಾತ್ರ !
ಹೀಗಾಗಿ ನೀವು ಹತ್ತಾರು ಜನರಿಗೆ ಸಹಾಯ ಮಾಡಲು ಇಚ್ಚಿಸುವುದಾದರೆ ನೀವು ಮಾಡುವ ಕೆಲಸದ ಜತೆ ನೆಟ್ ವರ್ಕ್ ಮಾರ್ಕೆಟಿಂಗ್ ಗೆ ಸೇರಿ ಬೇರೆಯವರಿಗೆ ದುಡಿಯಲು ತರಭೇತಿ ನೀಡಬೇಕಾಗುತ್ತದೆ.
ಕೆಲವರು ಇಡೀ ಜೀವನ ಪೂರ್ತಿ ಆರು ತಿಂಗಳು ಬಿಟ್ಟು ಎಂದು ಹೇಳಿ ಜೀವನ ಸವೆಸುವವರಿದ್ದಾರೆ. ಅವರಿಗೆ ಕೊನೆಗೆ ಸಿಕ್ಕಿದ್ದು ಏನೂ ಗೊತ್ತೇ ಒಂದಕ್ಕೆ ಸೊನ್ನೆ ಸೇರಿಸಿದರೆ ಒಂದೇ . ಅಂದರೆ ಅವರು ಸಂಪಾದಿಸಿದ್ದು ಕೇವಲ ಅವರ ಸಂಬಳ ಬಿಟ್ಟರೆ ಮತ್ತೇನೂ ಇಲ್ಲ .
ಹಾಗಾಗಿ ನಿಮ್ಮ ಬಿಡುವಿನ ವೇಳೆಯಲ್ಲಿ ನೀವು ನೆಟ್ ವರ್ಕ್ ಮಾರ್ಕೆಟಿಂಗ್ ಸೇರಿ ಬೇರೆಯವರಿಗೆ ತರಭೇತಿ ನೀಡಿ ನೀವು ಒಬ್ಬ ದಕ್ಷ ಶೌರ್ಯ ಗಾರನಾಗಿ ವ್ಯವಹಾರದಲ್ಲಿ ಮಿಂಚ ಬಹುದು . ನೀವು ಬೇರೆಯವರನ್ನು ಬೆಳೆಸದೆ ನೆಟ್ ವರ್ಕ್ ಮಾರ್ಕೆಟಿಂಗ್ ನಲ್ಲಿ ಮೇಲೆ ಬರಲು ಸಾಧ್ಯವಿಲ್ಲ.
ವಂದನೆಗಳೊಂದಿಗೆ
ಎ.ಟಿ,ನಾಗರಾಜ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ