ಎಲ್ಲ ಓದುಗರಿಗೂ ಎ.ಟಿ. ನಾಗರಾಜ ಸನ್ ನ್ಯಾಚುರಲ್ ಪ್ಲ್ಯಾಶ್ ನ ಶುಭಾವನ್ದನೆಗಳೊಂದಿಗೆ , ನಾವು ಇಂದು ಸ್ವಲ್ಪ ಬದಲಾವಣೆಗಳೊಂದಿಗೆ ಬರೆಯುತ್ತಿದ್ದೇವೆ. ಏಕೆಂದರೆ ಇವತ್ತು ನಾವು ನಮ್ಮ ಕಂಪನಿಯ ಬಗ್ಗೆ , ನಮ್ಮ ಉದ್ದೇಶದ ಬಗ್ಗೆ ಜನರಿಗೆ ತಿಳಿಸಲು ಜಾಹೀರಾತು ಮೂಲಕ ಸಾರ್ವಜನಿಕರಿಗೆ ತಿಳಿಸಲು ನಮ್ಮ ಜಾಹೀರಾತನ್ನು "ನಮ್ಮ ನಾಡು "ಪತ್ರಿಕೆಯಲ್ಲಿ ಪ್ರಕಟಿಸಿದ್ದೇವೆ. ನಮ್ಮ ಉದ್ದೇಶ ಇಷ್ಟೇ ವ್ಯಕ್ತಿತ್ವ ವಿಕಾಸನ ತರಭೇತಿಯ ಮೊದಲು ನಂತರ ಅವಕಾಸ.
ಯಾರೇ ಆಗಲಿ ಭೂಮಿಗೆ ಒಂದು ಬೀಜ ನೆಡಬೇಕಾದರೆ ಮೊದಲು ಭೂಮಿ ಉಳುಮೆ ಮಾಡಿ ನಂತರ ನೆಡಬೇಕು. ಹದವಾದ ಭೂಮಿಯಲ್ಲಿ ಪ್ರಪುಲ್ಲವಾದ ಪಸಲು ಬರುತ್ತದೆ. ಕಳೆ ತುಂಬಿದ, ಹದಮಾಡದ ಭೂಮಿಗೆ ಎನಾನ್ನಾದರೂ ಹಾಕಿದರೆ ಅಂದರೆ ಯಾವುದಾದರೂ ಬೀಜ ಹಾಕಿದರೆ ಯಾವುದೇ ಫಸಲು ಬರುವುದಿಲ್ಲ.
ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನಮ್ಮ ಮೇಲೆ ಇರಲಿ.
ವಂದನೆಗಳೊಂದಿಗೆ
ಎ.ಟಿ.ನಾಗರಾಜ
ಸೋಮವಾರ, ಫೆಬ್ರವರಿ 28, 2011
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ