MLM ! NETWORK MARKETING! DIRECT SELLING

24*7*365 days

MAKE MONEY WITH ONLINE

http://sunnaturalflash.buildingonabudget.com/
Powered By Blogger

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

ಒಟ್ಟು ಪುಟವೀಕ್ಷಣೆಗಳು

ಪ್ರಚಲಿತ ಪೋಸ್ಟ್‌ಗಳು

ಪ್ರಚಲಿತ ಪೋಸ್ಟ್‌ಗಳು

ಶುಕ್ರವಾರ, ಜೂನ್ 11, 2010

"ಹೆದರಿಕೊಂದರೆ ನನಗೆ ಸಿಗುವುದಾದರೂ ಏನು ? ಕಾಯಿಲೆ. ಈ ಸೌಭಾಗ್ಯಕ್ಕೆ ನಾನೇಕೆ ಹೆದರಿಕೊಂಡು ಸಾಯಲಿ? ಇಲ್ಲ. ನಾನು ಚೆನ್ನಾಗಿ ಅಧ್ಯಯನ ಮಾಡುತ್ತೇನೆ ಮತ್ತು ಧೈರ್ಯದಿಂದ ಪರೀಕ್ಷೆಯಲ್ಲಿ

ನಿನ್ನ ಮಾರ್ಗದಲ್ಲಿ ಇನ್ನೊಂದು ವೈರಿ ಇದೆ ಎಂಬುದನ್ನು ನೀನು ಈಗಿನಿಂದಲೇ ತಿಳಿದಿರಬೇಕು.ಯಾವುದು ಗೊತ್ತೇನು ವೈರಿ?ಹೆದರಿಕೆ!ಪರೀಕ್ಷಾ ಭೀತಿ! ವೈರಿಯು ಸುಮಾರಾಗಿ ಎಲ್ಲ ವಿದ್ಯಾರ್ಥಿಗಳ ಮೇಲೂ ಆಕ್ರಮಣ ಮಾಡುತ್ತಿರುತ್ತದೆ. ದುರ್ಬಲವಿದ್ಯಾರ್ಥಿಗಳು ವೈರಿಯ ಹೊಡೆತವನ್ನು ತಾಳಲಾರದೆ ಜ್ವರ ಬೀಳುವುದುಂಟು . ವಾಂತಿ-ಭೇದಿಗೆ ಬಲಿಯಾಗುವುದುಂಟು . ಹಾಗೆಯೇ ಇನ್ನು ಏನೇನೋ ಶರೀರ-ಮನೋವಿಕಾರಗಳಿಗೆ ಗುರಿಯಾಗುವುದುಂಟು . ಬಗೆಯ ಜ್ವರಕ್ಕೆ ಪರೀಕ್ಷಾ ಜ್ವರ ಎಂದೇಹೆಸರಾಗಿದೆ. ಜ್ವರವೇ ಮೊದಲಾದ ವಿವಿಧ ವಿಕಾರಗಳಿಗೆ ಮುಖ್ಯ ಕಾರಣ ಹೆದರಿಕೆಯೇ ಹೊರತು ಇನ್ನೇನು ಅಲ್ಲ. ಆದ್ದರಿಂದ ಈಗನಿನಗೆ ನೀನೆ ಒಂದು ಪ್ರಶ್ನೆ ಹಾಕಿಕೊ; "ಹೆದರಿಕೊಂದರೆ ನನಗೆ ಸಿಗುವುದಾದರೂ ಏನು ? ಕಾಯಿಲೆ. ಸೌಭಾಗ್ಯಕ್ಕೆ ನಾನೇಕೆಹೆದರಿಕೊಂಡು ಸಾಯಲಿ? ಇಲ್ಲ. ನಾನು ಚೆನ್ನಾಗಿ ಅಧ್ಯಯನ ಮಾಡುತ್ತೇನೆ ಮತ್ತು ಧೈರ್ಯದಿಂದ ಪರೀಕ್ಷೆಯಲ್ಲಿಬರೆಯುತ್ತೇನೆ"ಎಂದು
ನಿಜ; ಪರೀಕ್ಷಾ ಭೀತಿಯಿಂದ ಪಾರಾಗಲು ಇಲ್ಲಿದೆ ಉಪಾಯ. ಯಾವುದು ಉಪಾಯ? ವರ್ಷದ ಪ್ರಾರಂಭದಿಂದಲೇ ಶಿಸ್ತಿನಿಂದಅಧ್ಯಯನ ಮಾಡುವುದು. ಶಿಸ್ತಿನಿಂದ ಅಧ್ಯಯನ ಮಾಡುವವನು ಪರೀಕ್ಷೆಗೆ ಹೆದರಬೇಕಾಗಿಯೇ ಇಲ್ಲ . ಆದರೂ, ನೋಡು. ಮನುಷ್ಯನ ಸ್ವಭಾವದಲ್ಲಿ ಭೀತಿಎಂಬುದೊಂದು ಸೇರಿಕೊಂಡೆ ಇರುತ್ತದೆ. ಆದ್ದರಿಂದ ನೀನು ಎಷ್ಟೇ ಅಧ್ಯಯನ ಮಾಡಿದರೂ ಭೀತಿ ನಿನ್ನನ್ನು ಕಾಡಬಹುದು.ಅಲ್ಲದೆ ನಿನ್ನ ಶಾಲೆಯ ಇತರ ಸೋಮಾರಿ ವಿದ್ಯಾರ್ಥಿಗಳು ."ಅಯ್ಯೋ ,ಪರೀಕ್ಷೆ ಹತ್ತಿರ ಬಂದೇಬಿಟ್ಟಿತು;ರಿವಿಶನ್ ಇನ್ನು ಮುಗಿದಿಲ್ಲ. ಏನು ಮಾಡಲಿ ಈಗ! "ಎಂದು ಹೆದರಿಕೊಳ್ಳುವುದನ್ನು ಕಂಡು ನಿನ್ನ ಮನಸ್ಸು ವಿನಾಕಾರಣಭಯಗ್ರಸ್ತವಾಗುವ ಸಂಭವವಿದೆ. ಆದರೆ, ತಿಳಿದುಕೋ . ಭಯಕ್ಕೆನಾದರು ನೀನು ಆಶ್ರಯ ಕೊಟ್ತೆಯೋ ಅದು ನಿನ್ನನ್ನುಸಾಯಿಸದಿರಬಹುದು . ಆದರೆ ನಿನ ಶರೀರ-ಮನಸ್ಸುಗಳ ಶಕ್ತಿಯನ್ನು ಉಡುಗಿಸುವುದು ಖಂಡಿತ. ಇದರ ಪರಿಣಾಮವಾಗಿಆಗುವುದಿಷ್ಟೇ-ಪರೀಕ್ಷೆಯಲ್ಲಿ ಬರೆಯುವ ವೇಳೆಗೆ ಸರಿಯಾಗಿ ನೀನು ಕಲಿತದ್ದೆಲ್ಲ ಮರವೆಯಾದಂತೆನಿಸುವುದು .ಒಂದು ಪ್ರಶ್ನೆಗೆಇನ್ನೊಂದು ಉತ್ತರವನ್ನು ಬರೆಯುವಂತಾಗುವುದು ಹೆದರಿಕೆಯ ದೆಸೆಯಿಂದಲೇ .
-ಶುಭಾದಿನದೊಂದಿಗೆ
ನೆಟ್ ನಾಗ
.ಟಿ.ನಾಗರಾಜ
ಡಬ್ಲ್ಯು ಡಬ್ಲ್ಯು ಡಬ್ಲ್ಯು .ಸನ್ ನ್ಯಾಚುರಲ್ ಫ್ಲಾಶ್.ಕಂ/
+೯೧-9632172486












ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ